ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದಹಿರಿಯ ವ್ಯವಸ್ಥಾಪಕ ಆರ್, ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮತ್ತು ಧರ್ಮಾಧಿಕಾರಿಗಳಾದ ಜಿ, ಕೆ ಆಚಾರ್ಯರ ಹಾಗೂ ಅರ್ಚಕರ ವೃಂದದಿಂದ, ವೇದ ಘೋಷ, ದೇವತಾ ಪ್ರಾರ್ಥನೆ, ಶ್ರೀ ರಾಮ ದೇವರ ವಿಗ್ರಹಕ್ಕೆ ಮತ್ತು ಭಾವಚಿತ್ರಕ್ಕೆ “ಪುಷ್ಪವೃಷ್ಟಿ” “ದೀಪಗಳ”ಪ್ರಜ್ವಲನೆ ವಿಶೇಷವಾಗಿ ಹಲವಾರು ಭಜನಾ ಮಂಡಳಿಗಳಿಂದ ಶ್ರೀಹರಿ ಭಜನೆ ವಿದ್ವಾಂಸರಿಂದ ಪ್ರವಚನ ಮತ್ತು ಉತ್ಸವಗಳು ನೆರವೇರಿತು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷವಾಗಿ ಭಕ್ತಾದಿಗಳಿಗೆ ಆಕರ್ಷಣೆಯಾಗಿದ್ದು ಅಂಬಾರಿಯಲ್ಲಿ ರಾಮದೇವರ ವಿಗ್ರಹ, ಹಾಗೂ ಸ್ವರ್ಣ ಸಿಂಹಾಸನದಲ್ಲಿಯು ವಿಗ್ರಹ ಇರಿಸಲಾಗಿತ್ತು ಮತ್ತು ಅಯೋಧ್ಯೆಯಲ್ಲಿ”ಪ್ರತಿಷ್ಠಾಪನೆ” ಗೊಂಡ ಶ್ರೀ ಬಾಲ ರಾಮನ ಕಂಗೊಳಿಸುವ”ಭಾವಚಿತ್ರ” ಶ್ರೀಮಠದ ಪ್ರಕಾರ ಮತ್ತು ಹೊರ ಭಾಗದಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ಬಾಳೆ ಕಂಬ ಮಾವಿನ ಸೊಪ್ಪಿನ ಹಸಿರು ತೋರಣಗಳೊಂದಿಗೆ ಅಲಂಕರಿ ಸಲಾಗಿತ್ತು ಹಾಗೂ ವಿಶೇಷವಾಗಿ ಶ್ರೀಸೀತಾರಾಮಲಕ್ಷ್ಮಣ ಸಹಿತ ಹನುಮಂತ ದೇವರ ವಿಗ್ರಹಕ್ಕೆ ಶ್ರೀಬಾಲರಾಮನ ಭಾವಚಿತ್ರಕ್ಕೆ “ಪುಷ್ಪವೃಷ್ಟಿ”ಯೊಂದಿಗೆ ಮಹಾ ಮಂಗಳಾರತಿಯು ನೆರವೇರಿತು, ಈ ಸಂದರ್ಭದಲ್ಲಿ ಭಕ್ತರು ಸಹ “ಪುಷ್ಪವೃಷ್ಟಿ” ಯನ್ನು ಶ್ರೀ ರಾಮ ದೇವರ ಭಾವಚಿತ್ರಕ್ಕೆ ಭಕ್ತಿಯಿಂದ ನೆರೆವೇರಿಸಿದರು, ಸಾವಿರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ “ಲೋಕಕಲ್ಯಾಣ” ಕ್ಕಾಗಿ ವಿಶೇಷ ಧ್ಯಾನ, ಜಪ, ಪ್ರಾರ್ಥನೆ, ಭಜನೆ, ಸಲ್ಲಿಸಿದರು, ಶ್ರೀ ರಾಮೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಪೊಂಗಲ್, ಪುಳಿಯೋಗರೆ, ಮಜ್ಜಿಗೆ, ಪಾನಕ, ಕೋಸಂಬರಿ, ಇತ್ಯಾದಿ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿತ್ತು ಭಕ್ತರು ಶ್ರೀರಾಮೋತ್ಸವವನ್ನು ಸಂಭ್ರಮ ಸಡಗರ ಉಲ್ಲಾಸ ಸಂತೋಷದಿಂದ ಶ್ರೀ ರಾಮನಲ್ಲಿ ಭಕ್ತಪರವಶರಾಗಿ ಹಬ್ಬದಂತೆ ಆಚರಿಸಿ ಪ್ರಸಾದ ಸ್ವೀಕರಿಸಿ ಶ್ರೀ ರಾಮದೇವರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜನವರಿ 22, ಸೋಮವಾರದಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮಚಂದ್ರ ಪ್ರಭುವಿನ ಪ್ರತಿಮೆ”ಪ್ರತಿಷ್ಠಾಪನೆಯ ಮುಹೂರ್ತದ ಸಂದರ್ಭದಲ್ಲಿ ಶ್ರೀ ಮಠದಲ್ಲಿಯೂ ಸಹ ಶ್ರೀ ರಾಮಚಂದ್ರದೇವರಿಗೆ “ಪುಷ್ಪವೃಷ್ಟಿ”ಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಆರ್ , ಕೆ ವಾದಿಂದ್ರಾಚಾರ್ಯರು ಹಾಗೂ ಜಿ, ಕೆ ಆಚಾರ್ಯರಿಂದ ನೆರವೇರಲಿದ್ದು ನಂತರ ನೂರಾರು ಭಕ್ತಾದಿಗಳಿಂದ ಸಾಮೂಹಿಕವಾಗಿ ಸಹಸ್ರಾರು ದೀಪಗಳನ್ನು ಬೆಳಗಿಸುವ ಮೂಲಕ ಭಕ್ತಾದಿಗಳು ಶ್ರೀರಾಮದೇವರ ಅನುಗ್ರಹಕ್ಕೆ ಪಾತ್ರರಾಗುವುದು, ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರುವುದು, ಶ್ರೀ ವಾರಿಧಿ ಭಜನಾ ಮಂಡಳಿ, ಅಕ್ಷಯ ವಿಪ್ರಭಜನಾ ಮಂಡಳಿ, ಶ್ರೀಹರಿ ವಾಯು ಭಜನಾ ಮಂಡಳಿ, ಶ್ರೀ ಶ್ರೀಪಾದರಾಜ ಭಜನಾಮಂಡಳಿ ಇನ್ನು ಹಲವಾರು ಭಜನಾ ಮಂಡಳಿ ಸದಸ್ಯರಿಂದ ಶ್ರೀ ಹರಿ ಭಜನೆ ಕಾರ್ಯಕ್ರಮವೂ ನೆರವೇರಲಿದ್ದು, ಪಂಡಿತರಾದ ವಿದ್ವಾನ್ ರಾಯಚೂರು ಶ್ರೀ ಜಗನ್ನಾಥಾಚಾರ್ಯರಿಂದ “ಶ್ರೀ ರಾಮಾಯಣ ಸಂದೇಶ”ದ ಪ್ರವಚನ, ಮಾಲಿಕೆ, ಮತ್ತು ಉತ್ಸವಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ, ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಶ್ರೀ ರಾಮೋತ್ಸವದ ಅಂಗವಾಗಿ ಭಕ್ತರು ಎಲ್ಲಾ ಕಾರ್ಯಕ್ರಮ ಗಳಲ್ಲಿ “ಲೋಕ-ಕಲ್ಯಾಣಕ್ಕಾಗಿ” ಭಾಗವಹಿಸಿ, ನಮ್ಮ ನಿಮ್ಮ ಎಲ್ಲರ ಆರಾಧ್ಯ ದೈವ ಶ್ರೀ ರಾಮಚಂದ್ರ ದೇವರ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಯಿತು.
ಬೆಂಗಳೂರು, ಜ. 14: ಅಲಸೂರು ಕೆರೆಯ ತಿರುವಳ್ಳುವರ್ ಪ್ರತಿಮೆ ಬಳಿ ತಿರುವಳ್ಳುವರ್ ಜಯಂತಿ ದಿನದಂದು ಎಲ್ಲಾ ತಮಿಳರು ಒಟ್ಟಾಗಿ ಸೇರಿ ಶಕ್ತಿ ಪ್ರದರ್ಶಿಸಬೇಕು ಎಂದು ಅಖಿಲ ಭಾರತ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ದಕ್ಷಿಣ ರಾಜ್ಯಗಳ ಸಂಯೋಜಕ ಹಾಗೂ ತಿರುವಳ್ಳುವರ್ ಜಯಂತಿ ದಿನಾಚರಣೆ ಸಮಿತಿ ಅಧ್ಯಕ್ಷ ಬೈಯಪ್ಪನಹಳ್ಳಿ ರಮೇಶ್ ಮನವಿ ಮಾಡಿದರು.
ತಿರುವಳ್ಳುವರ್ ಜಯಂತಿ ದಿನಾಚರಣೆ ಕುರಿತು ಬೆಂಗಳೂರು ತಮಿಳು ಸಂಘದಲ್ಲಿ ಶನಿವಾರ ನಡೆದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ 90 ಲಕ್ಷಕ್ಕೂ ಹೆಚ್ಚು ತಮಿಳರು ವಾಸಿಸುತ್ತಿದ್ದಾರೆ. ಸುಮಾರು ಒಂದು ಕೋಟಿ ಜನಸಂಖ್ಯೆಯ ನಾವು ಅನೈತಿಕತೆಯಿಂದ ಚದುರಿ ಹೋಗಿದ್ದೇವೆ. ಇದರಿಂದ ರಾಜಕೀಯ ಲಾಭ ಸೇರಿ ಬೇರೇನೂ ಸಿಗದ ಸ್ಥಿತಿಯಲ್ಲಿ ನಾವಿದ್ದೇವೆ. ನಾವು ಈ ತಿರುವಳ್ಳುವರ್ ಜಯಂತಿ ದಿನವನ್ನು ಕರ್ನಾಟಕದಲ್ಲಿರುವ ಎಲ್ಲಾ ತಮಿಳರನ್ನು ಒಟ್ಟುಗೂಡಿಸಲು ಮತ್ತು ನಾವು ಯಾರೆಂದು ಎಲ್ಲರಿಗೂ ತೋರಿಸಲು ಕೇಂದ್ರಬಿಂದುವಾಗಿ ಆಚರಿಸುತ್ತಿದ್ದೇವೆ.
ಈ ವರ್ಷ ಆಚರಿಸಲಾಗುವ ತಿರುವಳ್ಳುವರ್ ಜಯಂತಿ ದಿನದಂದು ಜಾತಿ, ಮತ, ಧರ್ಮ, ಭಾಷೆಯ ಭೇದವಿಲ್ಲದೆ ಸಮಸ್ತ ಜನತೆ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಿರುವಳ್ಳುವರ್ ಜಯಂತಿ ದಿನದಂದು ವ್ಯಾಪಕವಾಗಿ ಹರಡಿರುವ ತಮಿಳರು ತಮಿಳರಂತೆ ಒಟ್ಟುಗೂಡುತ್ತಾರೆ. ಈ ಕಾರ್ಯಕ್ರಮವನ್ನು ನಡೆಸುವುದರಿಂದ ನನಗೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಪರರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಯಾವುದೇ ವೈಯಕ್ತಿಕ ಲಾಭವನ್ನು ನಾನು ಬಯಸುವುದಿಲ್ಲ ಎಂದು ಹೇಳಲು ನಾನು ಬದ್ಧನಾಗಿದ್ದೇನೆ.
ತಿರುವಳ್ಳುವರ್ ಜಯಂತಿ ಉತ್ಸವದ ಮೂಲಕ ತಮಿಳರನ್ನು ಒಗ್ಗೂಡಿಸುವುದು ನನ್ನ ಗುರಿ. ತಮಿಳರು ಗುಲಾಮಗಿರಿಯಲ್ಲಿ ಬದುಕುವ ಬದಲು ಘನತೆಯಿಂದ ಬದುಕುವ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಅವರ ಎಲ್ಲಾ ಹಕ್ಕುಗಳನ್ನು ಪಡೆಯಬೇಕು. ಆದ್ದರಿಂದ, ಜ. 16 ರಂದು ತಮಿಳರು ತಿರುವಳ್ಳುವರ್ ಅವರನ್ನು ಪೂಜಿಸಲು ತಮ್ಮ ಕುಟುಂಬಗಳೊಂದಿಗೆ ಒಟ್ಟುಗೂಡುತ್ತಾರೆ. ತಿರುವಳ್ಳುವರ್ ನಮ್ಮ ಅಸ್ಮಿತೆ ಎಂಬುದನ್ನು ಯಾರೂ ಮರೆಯಬಾರದು. ತಮಿಳು ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರುಸ್ಥಾಪಿಸಲು ನಾವೆಲ್ಲರೂ ಒಟ್ಟಾಗಿ ಈ ಹಬ್ಬವನ್ನು ಆಯೋಜಿಸಬೇಕು.
ಬೆಂಗಳೂರಿನ ಅಲ್ಸೂರಿನಲ್ಲಿ ತಿರುವಳ್ಳುವರ್ ಜಯಂತಿ ಉತ್ಸವವನ್ನು ಆಚರಿಸಲು ಬನ್ನಿ. ಮಂಗಳವಾರ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ತಿರುವಳ್ಳುವರ್ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ದಿನೇಶ್ ಕುಂದೂರಾವ್, ಜಮೀರ್ ಅಹಮದುಖಾನ್, ಕೃಷ್ಣಬೈರೇಗೌಡ, ಶಾಸಕರಾದ ರಿಜ್ವಾನ್ ಅರ್ಷದ್, ಹರೀಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ತಮಿಳು, ಕನ್ನಡ, ಉರ್ದು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಗಳು ಭಾಗವಹಿಸುವ ನಿರೀಕ್ಷೆಯಿದೆ.
ಭವಿಷ್ಯದಲ್ಲಿ ತಮಿಳು ನಮ್ಮ ಜೀವನದ ಉಸಿರು ಎಂಬ ಕಲ್ಪನೆಯೊಂದಿಗೆ ಎಲ್ಲಾ ತಮಿಳಿಗರು ಒಗ್ಗೂಡಿ ಒಗ್ಗಟ್ಟಿನಿಂದ ನಮ್ಮ ಹಕ್ಕುಗಳನ್ನು ಪಡೆದು ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ನಾನು ವಿನಂತಿಸುತ್ತೇನೆ. ತಮಿಳರು ಯಾವುದೇ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದರೂ, ನಾವು ಕೈಜೋಡಿಸಿ ಅವರೆಲ್ಲರನ್ನು ಬೆಂಬಲಿಸಬೇಕೆಂದು ನಾನು ವಿನಂತಿಸುತ್ತೇನೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮಿಳರು ಒಗ್ಗೂಡಿದರೆ ತಮಿಳು ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ಹೇಳುತ್ತೇನೆ. ತಮಿಳುನಾಡಿಗೆ ಜಯವಾಗಲಿ. ತಮಿಳರೇ ಬೆಳೆಯಿರಿ. ತಿರುವಳ್ಳುವವರನ್ನು ಸ್ತುತಿಸೋಣ ಎಂದರು.
பெங்களூரு, ஜன. 14: அல்சூர் ஏரிக்கரையில் அமைந்துள்ள திருவள்ளுவர் சிலை அருகே திருவள்ளுவர் ஜெயந்தி தினவிழாவையொட்டி தமிழராய் அனைவரும் ஒன்று திரண்டு நமது பலத்தை நிரூபிப்போம் என்று அகில இந்திய அமைப்புச்சாரா தொழிலாளர் காங்கிரஸின் தென் மாநிலங்களில் ஒருங்கிணைபாளரும், திருவள்ளுவர் ஜெயந்தி தின விழாக் குழுத் தலைவருமான பையப்பனஹள்ளி ரமேஷ் கேட்டுக் கொண்டார்.
பெங்களூருத் தமிழ்ச் சங்கத்தில் சனிக்கிழமை திருவள்ளுவர் ஜெயந்தி தின விழா குறித்து நடந்த ஆலோசனைக்குழுக் கூட்டத்தில் கலந்து கொண்டு அவர் பேசியது: கர்நாடகத்தில் 90 லட்சத்திற்கு அதிகமான தமிழர்கள் வாழ்ந்து வருகின்றனர். ஏறக்குறைய ஒரே கோடி மக்கள் தொகையாக உள்ள நாம், ஒற்றுமையின்மையால் சிதறிக் கிடக்கிறோம். இதனால் நமக்கு அரசியல் பயன் உள்பட வேறு எதுவும் கிடைக்காத நிலையில் உள்ளோம். கர்நாடகத்தில் தமிழர்கள் அனைவரையும் ஒன்று திரட்டி நாம் யார் என்பதனை அனைவருக்கும் காண்பிக்கும் நோக்கில் ஒரு மையப் புள்ளியாய், இந்த திருவள்ளுவர் ஜெயந்தி தின விழாவை கொண்டாடி வருகிறோம்.
ஆலோசனைக் கூட்டத்தில் ரகுதேவராஜ், கோபிநாத், ஸ்ரீதரன், செந்தில், விஸ்வநாதன், விஜயன், சம்பத், ராஜசேகரன், பலராமன், ராஜேந்திரன் சென்னிதாலா உள்பட பலர் கலந்து கொண்டனர்.
நிகழாண்டு கொண்டாடப்படும் திருவள்ளுவர் ஜெயந்தி தின விழாவில் ஜாதி, பேதம், மதம், மொழி கடந்து அனைத்து மக்களும் விழாவில் பெருமளவில் கலந்து கொள்ள வேண்டும். பரந்த நிலையில் விரிந்து கிடக்கும் தமிழர்கள் திருவள்ளுவர் ஜெயந்தி தின விழாவில் தமிழர்களாய் ஒன்று திரளுவோம். இந்த நிகழ்ச்சியை நடத்துவதால் நான் பெரிதாக பயன் அடைந்து விடுவேன் என்று ஒரு சாரார் கருதுகின்றனர். இதனால் எனக்கு தனிப்பட்ட பயன் எதுவும் வேண்டாம் என்பதனை கூற கடமை பட்டுள்ளேன்.
திருவள்ளுவர் ஜெயந்தி விழா மூலம் தமிழர்களை ஒன்று திரட்ட வேண்டும் என்பதே எனது நோக்கும். தமிழர்கள் இன்னும் அடிமை எண்ணம் கொண்டு வாழ்வதை தவிர்த்து, அனைத்து உரிமைகளையும் பெற்று மானம் கொண்டு வாழுவதற்கான வழி காண வேண்டும். எனவே சுயநலமில்லாமல் நடத்தும் திருவள்ளுவர் ஜெயந்தி தின விழாவில் வரும் ஜன. 16 ஆம் தேதி தமிழர்கள் குடும்பத்துடன் திரளாக கலந்து கொண்டு திருவள்ளுவரை போன்ற வேண்டும். திருவள்ளுவர்தான் நமது அடையாளம் என்பதனை யாரும் மறந்து விடக்கூடாது. தமிழ்ப் பண்பாட்டையும், கலாசாரத்தை மீட்டெடுக்கும் வகையில் இந்த விழாவை நாம் அனைவரும் ஒன்றிணைந்து நடத்த வேண்டும்.
வாருங்கள் அனைவரும் திரளாக கலந்து கொண்டு பெங்களூரு அல்சூரில் நடைபெறும் திருவள்ளுவர் ஜெயந்தி விழாவை சிறப்பாக கொண்டாடும். செவ்வாய்க்கிழமை காலை 9 மணியளவில் தொடங்கி நடைபெறும் திருவள்ளுவர் ஜெயந்தி விழாவில் மாநிலத்தின் முதல்வர் சித்தராமையா, துணை முதல்வர் டி.கே.சிவகுமார், அமைச்சர்கள் ராமலிங்கரெட்டி, கே.ஜே.ஜார்ஜ், தினேஷ் குண்டுராவ், ஜமீர் அகமதுகான், கிருஷ்ணபைரேகௌடா, எம்.எல்.ஏக்கள் ரிஸ்வான் அர்ஷத், ஹாரீஷ் உள்ளிட்டோர் மட்டுமின்றி, தமிழ், கன்னட, உருது, தெலுங்கு, மலையாளம், துளு மொழிகளைச் சேர்ந்த பல ஆளுமைகள் கலந்து கொள்ள உள்ளனர்.
வரும் காலங்களில் தமிழே நமது உயிர் மூச்சு என்ற கருத்தியலுடன் தமிழர்கள் அனைவரும் ஒரு புள்ளியில் இணைந்து, ஒற்றுமையுடன் நமது உரிமைகளை பெற்று அனைத்து துறைகளிலும் வெற்றி பெற வேண்டும் என்று கேட்டுக் கொள்கிறேன். எந்த துறைகளில் தமிழர்கள் வெற்றி பெற்றாலும், அவர்கள் அனைவருக்கும் நாம் கைக்கோர்த்து ஆதரவு தர வேண்டும் என்று கேட்டுக் கொள்கிறேன். இனி கர்நாடகம் மட்டுமின்றி, சர்வதேச அளவில் தமிழர்கள் ஒன்றுபட்டால் தமிழ் வெல்லும் என்பதில் எந்தவித சந்தேகமும் இல்லை என்பதனை தெரிவித்துக் கொள்கிறேன். வாழ்க தமிழ். வளர்க தமிழர்கள். போற்றுவோம் திருவள்ளுவரை என்றார்.
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜನವರಿ 11, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹೃದ್ಯಾ ಅಕಾಡೆಮಿಯ ವಿದುಷಿ ಶ್ರೀಮತಿ ರೂಪಶ್ರೀ ಮತ್ತು ಅವರ ವಿದ್ಯಾರ್ಥಿಗಳಿಂದ ನರ್ತನ ಸೇವೆಗಳು ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ,
ವಿಶೇಷವಾಗಿ ಚಿಕ್ಕ ಚಿಕ್ಕ ಪುಟ್ಟ ಮಕ್ಕಳಿಂದಲೂ “ಭರತನಾಟ್ಯ” ಸೇವೆ ನಡೆಯಿತು ಈ ಸೇವೆಯಲ್ಲಿ ಸುಮಾರು 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು “ನೃತ್ಯ” ಪ್ರದರ್ಶನ ನೀಡಿದರು, ಭಕ್ತರು ಚಪ್ಪಾಳೆ ತಟ್ಟುವ ಮೂಲಕ ಕಲಾವಿದರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು, ಈ ಸಂದರ್ಭದಲ್ಲಿ ಭಕ್ತಾದಿಗಳು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
You must be logged in to post a comment.