ಸಂವಿಧಾನ ಜಾಗೃತ ಸಮಾವೇಶ : ಸ್ಥಳ: ಫ್ರೀಡಂ ಪಾರ್ಕ್ : ಪರಿಶಿಷ್ಟ ಜಾತಿ/ವರ್ಗದವರಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ಮಂಜೂರು ಮಾಡಿರುವ ಜಮೀನುಗಳು ಹಾಗೂ ಕೆಲ ಜಮೀನುಗಳ (ತೋಟಿ ಇನಾಂ, ನೀರಗಂಟಿ, ಜಿಎಂಎಫ್ ಮುಂತಾದ) ಜಮೀನುಗಳನ್ನು ಒಳಗೊಂಡಂತೆ, 1978ರ ಪಿಟಿಸಿಎಲ್ ಕಾಯಿದೆಗೆ ಸಮಗ್ರ ತಿದ್ದುಪಡಿ ಮಾಡುವಂತೆ ಒತ್ತಾಯಿಸುತ್ತದೆ.

ಕರ್ನಾಟಕ ಆದಿಜಾಂಬವ ಸಂಘಟನೆಗಳ ಒಕ್ಕೂಟವು ರಾಜ್ಯ ಮಟ್ಟದ ಸ್ವಯಂ ಸೇವಾ ಸಂಘವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿ/ವರ್ಗದವರ ಏಳಿಗೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಈ ರಾಜ್ಯದಲ್ಲಿ ಅತೀ ಶೋಷಣೆಗೊಳಗಾಗಿರುವ ಅಸ್ಪಷ್ಟ ಕೋಮಿಗೆ ಸೇರಿದ, ಮಾದಿಗ, ಮೋಚಿ, ಮಾದಾರ, ಮಾಂಗ್, ಮಾತಂಗ, ಜಾಡಮಾಲಿ, ಚಮ್ಮಾರ, ಮಣೆಗಾರ, ಆದಿಶೈವ, ಆದಿಜಾಂಬವ ಮುಂತಾದ ಹೆಸರಿನಿಂದ ಕರೆಯಲ್ಪಡುವ ಆದಿಜಾಂಬವ ಜನಾಂಗವು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ರಂಗಗಳಲ್ಲಿ ಅತೀ ಹಿಂದುಳಿದಿರುತ್ತದೆ. ಅಲ್ಲದೆ, ಈ ಸಮುದಾಯವು ಚರ್ಮೋದ್ಯೋಗ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಹೀನಾಯವಾದ ಮತ್ತು ಅನೈರ್ಮಲ್ಯ ವಾತಾವರಣದಲ್ಲಿ ಜೀವಿಸುತ್ತಿದ್ದು ಇವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದೆ ಡಾ: ಅಂಬೇಡ್ಕ‌ರವರ ಮೀಸಲಾತಿಯ ಸವಲತ್ತಿನಿಂದ ವಂಚಿತರಾಗಿದ್ದಾರೆ.

1. ಈ ಹಿನ್ನೆಲೆಯಲ್ಲಿ ಆದಿಜಾಂಬವ ಸಂಘವು 1992ರಿಂದಲೂ ಎಲ್.ಜಿ. ಹಾವನೂರ್ ಆಯೋಗವು 1975ರಲ್ಲಿ ನೀಡಿದ್ದ ವರದಿಯನ್ವಯ ಪರಿಶಿಷ್ಟ ಜಾತಿಯ ಶೇ. 55.57ರಷ್ಟಿರುವ ಆದಿಜಾಂಬವ ಸಮುದಾಯಕ್ಕೆ ಮೀಸಲಾತಿಯಲ್ಲಿ ಜನಸಂಖ್ಯೆಗನುಗುಣವಾಗಿ, ಪ್ರತ್ಯೇಕ ಮೀಸಲಾತಿ ನೀಡಬೇಕೆಂಬ ಒತ್ತಾಯ ಮಾಡಿದ್ದು, ಭಾರತದ ಆಂದ್ರ, ಹರಿಯಾಣ, ಪಂಜಾಬ್, ತಮಿಳುನಾಡು, ಬಿಹಾರ, ಉತ್ತರಖಾಂಡ ಮುಂತಾದ ರಾಜ್ಯಗಳಲ್ಲಿಯೂ ಮೀಸಲಾತಿಯಲ್ಲಿ ವರ್ಗೀಕರಣ ಮಾಡಿದ್ದು, ಇದರನ್ವಯ ಘನ ಸುಪ್ರೀಂ ಕೋರ್ಟಿನ 7 ಜನರ ಸಾಂವಿಧಾನಿಕ ಪೀಠವು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಮಾಡುವ ಹಕ್ಕು ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು 1/8/2024ರಲ್ಲಿ ತೀರ್ಪು ನೀಡಿರುತ್ತದೆ.

ಕರ್ನಾಟಕದಲ್ಲಿ, ಆದಿಜಾಂಬವ ಸಂಘ ಮತ್ತು ಇತರೆ ಮಾದಿಗ ಸಂಘಟನೆಗಳ ಹೋರಾಟದ ಫಲವಾಗಿ, ನ್ಯಾಯಮೂರ್ತಿ ಎ.ಜೆ. ಸದಾಶಿವ ಏಕ ಸದಸ್ಯ ಆಯೋಗವು 6 ವರ್ಷಗಳಿಗೂ ಅಧಿಕ ಕಾಲ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಯವರ, ಔದ್ಯೋಗಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ, ಇವರ ಅಭಿವೃದ್ಧಿಯ ಬಗ್ಗೆ ಮಾಡಿದ ಅಧ್ಯಯನದ ಮೇರೆಗೆ ಇದರಲ್ಲಿ ಅಸ್ಪೃಶ್ಯ ಸಮುದಾಯದ ಬಹುಸಂಖ್ಯಾತ ಆದಿಜಾಂಬವ (ಮಾದಿಗ ಸಮ್ಮಂಧಿತ) ಕೋಮಿಗೆ ಶೇ.6, ಛಲವಾದಿ (ಹೊಲೆಯ ಸಮ್ಮಂಧಿತ) ಕೋಮಿಗೆ ಶೇ.5, ಸೃಷ್ಟ ಸಮುದಾಯಕ್ಕೆ ಸೇರಿದ ಭೋವಿ, ಲಂಬಾಣಿ ಮತ್ತು ಕೊರಮ-ಕೊರಚ ಉಪಜಾತಿಯವರಿಗೆ ಶೇ.3 ಮತ್ತು ಇತರೆ ಉಪಜಾತಿಯವರಿಗೆ ಶೇ.1ರಷ್ಟು ಒಳ ಮೀಸಲಾತಿಯನ್ನು ನೀಡಬಹುದೆಂದು ಶಿಫಾರಸ್ಸು ಮಾಡಿ ಜೂನ್ 2012ರಲ್ಲಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅಲ್ಲದೆ, 2023ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನ್ಯಾ: ನಾಗಮೋಹನದಾಸ್ ವರದಿಯನ್ವಯ ಪರಿಶಿಷ್ಟ ಜಾಳೆಯ ಮೀಸಲಾತಿಯನ್ನು ಶೇ. 2 ರಷ್ಟು ಏರಿಕೆ ಮಾಡಿದ್ದು, ಈ ಮೀಸಲಾತಿಯಲ್ಲಿ, ಆದಿಜಾಂಬವ ಸಮುದಾಯಕ್ಕೆ ಶೇ. 0.75 ರಷ್ಟು ಅಧಿಕ ಮೀಸಲಾತಿ ನೀಡಬೇಕಾಗಿದ್ದು, ಒಟ್ಟಾರೆ ಮಾದಿಗೆ ಮತ್ತು ಮಾದಿಗ ಸಮ್ಮಂಧಿತ ಸಮುದಾಯಕ್ಕೆ ಶೇ. 6.75 ರಷ್ಟು ಮೀಸಲಾತಿ ನೀಡಬೇಕಾಗಿರುತ್ತದೆ. ಈಗ, ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ತರಲು ಇದ್ದ ಎಲ್ಲಾ ಅಡಚಣೆಗಳೂ ತೆರವಾಗಿದ್ದು, ಈ ಕೂಡಲೇ ರಾಜ್ಯ ಸರ್ಕಾರವು ಮಾದಿಗೆ ಸಮ್ಮಂಧಿತ ಸಮುದಾಯಕ್ಕೆ ಶೇ. 6.75ರ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಬೇಕೆಂದು ಸಂಘವು ಒತ್ತಾಯಿಸುತ್ತದೆ.

2.ರಾಜ್ಯದಲ್ಲಿ ಕಳೆದ ಹಲವಾರು ತಿಂಗಳುಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಹಲವಾರು ಹುದ್ದೆಗಳಿಗೆ ಪ್ರಕಟಣೆ ಮಾಡಿ, ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನ ನಡೆಸಿದ್ದು, ಇವುಗಳ ಫಲಿತಾಂಶ ನೀಡಬೇಕಾಗಿದ್ದು, ಈ ಫಲಿತಾಂಶವನ್ನು ತಡೆಹಿಡಿದು. ಈ ಹುದ್ದೆಗಳಿಗೆ ಒಳಮೀಸಲಾತಿ ಜಾರಿಗೆ ತಂದು ಈ ಫಲಿತಾಂಶ ನೀಡಬೇಕೆಂದು ತಮ್ಮಲ್ಲಿ ಸಂಘವು ಮನವಿ ಮಾಡಿಕೊಳ್ಳುತ್ತದೆ.

3.ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ ಸಾವಿರಾರು ಹುದ್ದೆಗಳು ಹಿಂಬಾಕಿಯಾಗಿ (ಬ್ಯಾಕ್‌ಲಾಗ್ ಹುದ್ದೆಗಳು) ಉಳಿದಿದ್ದು, ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಕ್ಕಾಗಿ ಕಾಯ್ದಿದ್ದು, ಇವರ ವಯೋಮೀತಿ ಮೀರುತ್ತಿದ್ದು, ಅವುಗಳಿಗೂ ಒಳಮೀಸಲಾತಿ ಜಾರಿಗೊಳಿಸಿ ಈ ಹುದ್ದೆಗಳನ್ನು ಸ್ಪೆಷಲ್ ಡ್ರೈವ್ ನೇಮಕಾತಿ ಮೂಲಕ ತ್ವರಿತವಾಗಿ ತುಂಬಿ ಜಾರಿಗೊಳಿಸಬೇಕೆಂದು ತಮ್ಮಲ್ಲಿ ಸಂಘವು ಮನವಿ ಮಾಡುತ್ತದೆ.

4.ಪರಿಶಿಷ್ಟ ಜಾತಿ/ವರ್ಗದವರಿಗೆ ಸರ್ಕಾರ ವಿವಿಧ ಯೋಜನೆಗಳಲ್ಲಿ ಮಂಜೂರು ಮಾಡಿರುವ ಜಮೀನುಗಳು ಹಾಗೂ ಕೆಲ ಜಮೀನುಗಳ (ತೋಟಿ ಇನಾಂ, ನೀರಗಂಟಿ, ಜಿಎಂಎಫ್ ಮುಂತಾದ) ಜಮೀನುಗಳನ್ನು ಒಳಗೊಂಡಂತೆ, 1978ರ ಪಿಟಿಸಿಎಲ್ ಕಾಯಿದೆಗೆ ಸಮಗ್ರ ತಿದ್ದುಪಡಿ ಮಾಡುವಂತೆ ಒತ್ತಾಯಿಸುತ್ತದೆ.

5. ಶಿಕ್ಷಣ ಹಕ್ಕು ಕಾಯಿದೆ: ಕೇಂದ್ರ ಸರ್ಕಾರವು 2010ರಲ್ಲಿ ರಾಷ್ಟ್ರದಲ್ಲಿ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿ ಮಾಡಿದ್ದು, ಇದರನ್ವಯ ದುರ್ಬಲ ವರ್ಗದ ಶಾಲಾ ಮಕ್ಕಳಿಗೆ ತಮ್ಮ ವಾಸ ಸ್ಥಳದ 3 ಕಿ.ಮೀ. ವ್ಯಾಪ್ತಿಯಲ್ಲಿ 5 ಖಾಸಗೀ ಶಾಲೆಗಳಲ್ಲಿ ಉಚಿತ ಪ್ರವೇಶ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಕರ್ನಾಟಕದಲ್ಲಿ ಸರ್ಕಾರವು ಖಾಸಗೀ ಶಾಲೆಗಳ ಒತ್ತಡಕ್ಕೆ ಮಣಿದು, ಸರ್ಕಾರಿ ಶಾಲೆಗಳಲ್ಲಿ ಮಾತ್ರ ಉಚಿತ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು, ಇದು ಜನ ವಿರೋಧಿ ನೀತಿಯಾಗಿರುತ್ತದೆ. ಆದುದರಿಂದ, ರಾಜ್ಯ ಸರ್ಕಾರವು ಈ ಕೂಡಲೆ, ಶಿಕ್ಷಣ ನೀತಿಗೆ ತಿದ್ದುಪಡಿ ಮಾಡಿ, ಮರ್ಬಲ ವರ್ಗದ ಮಕ್ಕಳಿಗೆ ಎಲ್ಲಾ ಖಾಸಗೀ ಸಂಸ್ಥೆಗಳಲ್ಲೂ ಉಚಿತ ಪ್ರವೇಶ ದೊರಕಿಸಿಕೊಡುವಂತೆ ಸರ್ಕಾರವನ್ನು ಸಂಘವು ಒತ್ತಾಯಿಸುತ್ತದೆ.

6. ಬಿಬಿಎಂಪಿ ಮತ್ತು ರಾಜ್ಯದ ಪುರಸಭೆ/ಪಾಲಿಕೆಗಳಲ್ಲಿ ಗುತ್ತಿಗೆ/ನೇರಪಾವತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋರ್ಡ ಮತ್ತು ಚಾಲಕರನ್ನು ಖಾಯಂ ಗೊಳಿಸುವಂತೆ ಸಂಘವು ಸರ್ಕಾರವನ್ನು ಆಗ್ರಹಪಡಿಸುತ್ತದೆ.

7.ರಾಜ್ಯದಲ್ಲಿ ಸರ್ಕಾರದ ಸಾಲ ಸೌಲಭ್ಯ, ಆಶ್ರಯ ಯೋಜನೆ ಮುಂತಾದ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ಪಕ್ಷದ ಹಿಂಬಾಲಕರನ್ನು ಆಯ್ಕೆ ಮಾಡುತ್ತಿದ್ದು, ಇದರಿಂದ ಆಯಾ ಸಮುದಾಯದ ಸದಸ್ಯರಿಗೆ ಸರ್ಕಾರದ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಲು ಆಯಾ ಸಮುದಾಯದ ಸಂಘಗಳು ಆಯ್ಕೆ ಮಾಡಿ ನೀಡುವ ಶೇ. 25 ರಷ್ಟು ಫಲಾನುಭವಿಗಳಿಗೆ ಸಮ್ಮಂಧಿತ ಯೋಜನೆಗಳಲ್ಲಿ ಆಯ್ಕೆ ಮಾಡುವಂತೆ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು  ಜಂಬೂದ್ವೀಪ ಸಿದ್ದರಾಜು-ಕಾರ್ಯಾಧ್ಯಕ್ಷರು,ಆಲ್ನೋಡ್ ಹನುಮಂತಪ್ಪ-ಮಾಜಿ ಸಚಿವರು ರಾಜ್ಯಾಧ್ಯಕ್ಷರು, ಸಿ.ವಿ. ರಮೇಶ್ ಕುಮಾರ್ -ಪ್ರ.ಕಾರ್ಯದರ್ಶಿ ಹಾಗೂ ಒಕ್ಕೂಟದ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

CII’s Digital Saksham Initiative Drives Digital Revolution In Karnataka’s MSMEs

The Digital Saksham Project has achieved a significant milestone in Karnataka’s MSME sector digitalization journey. The ambitious project of Confederation of Indian Industry in partnership with Mastercard Center for Inclusive Growth, is a groundbreaking initiative which has successfully reached 36,874 MSMEs across Mysuru, Tumkur & Bengaluru, with 6,143 businesses completing comprehensive digital training and 4,328 enterprises actively implementing digital solutions.
Mr. M Ponnuswami, Co-Chairman, CII National MSME Council, highlighted the program’s impact: “Digital Saksham Project has emerged as a game-changer for Karnataka’s MSME ecosystem. The enthusiastic adoption by local businesses reflects their readiness to embrace digital transformation. Our collaboration with Mastercard Centre for Inclusive Growth targets 300,000 MSMEs across 55 cities in eight states over three years. In Karnataka, we’re specifically focused on facilitating digital payment adoption, streamlining Udyam registrations, simplifying tax e-filing processes, enabling website development, and expanding digital trade horizons. A key milestone achieved is now micro-enterprises enrolled under Digital Saksham Project are selling their products on GeM Protal.”
The program’s transformative impact is exemplified through remarkable success stories. In Mysuru, Mrs. Kavya Kumar, a 34-year-old widow, revolutionized her small business through Digital Saksham’s interventions. By adopting digital payments and leveraging social media platforms, she accessed vital government schemes through UDYAM registration, marking a significant turnaround in her business operations.
Similarly, Mrs. Netra Nandesh from Tumkur District exemplifies entrepreneurial evolution. Starting with a modest general store, she utilized Digital Saksham’s support to establish an Areca leaf plate manufacturing unit. The program facilitated her PMEGP scheme acquisition and Udyam registration, enabling her to create employment opportunities for local women while building a robust digital presence.
The initiative continues to serve as a vital bridge between Karnataka’s micro-enterprises and digital opportunities, facilitating access to state schemes and platforms like GeM. Special trainings are given to beneficiaries on how the product is uploaded on the portal. This digital transformation journey marks a significant step towards building a more resilient and technologically advanced MSME sector in Karnataka.

City Today News 9341997936

“ಲಕ್ಷ -ದೀಪೋತ್ಸವ ಭಕ್ತರಿಂದ “ಗುರುಬಲ” ಪ್ರಾಪ್ತಿಗಾಗಿ”ಮಠದಲ್ಲಿ ವಿಶೇಷ “ಕಾರ್ತೀಕ- ದೀಪೋತ್ಸವ”



ಬೆಂಗಳೂರು : ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ  ಶ್ರೀ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶ ಅನುಗ್ರಹ ದೊಂದಿಗೆ ಶ್ರೀ ಮಠದ ವ್ಯವಸ್ಥಾಪಕರಾದ  ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ  ಮಾರ್ಗದರ್ಶನದಲ್ಲಿ”ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪಡೆದುಕೊಳ್ಳಲು ಗುರು ಪ್ರಾಪ್ತಿಗಾಗಿ ವಿಶೇಷ  ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿ  ಭಕ್ತರಿಗಾಗಿ ದೀಪಗಳನ್ನು ಪ್ರಜ್ವಲಿಸಲು ಸಿಬ್ಬಂದಿಗಳ ಭಕ್ತರ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆ  ಮಾಡಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು , ಈ ವಿಶೇಷವಾದ ದೀಪೋತ್ಸವದ ಕಾರ್ಯಕ್ರಮದಲ್ಲಿ.   ಶ್ರೀಯುತ ಶ್ರೀಪಾದ ಪಾಟೀಲ ವಾರ್ತಾ ವಿಭಾಗ, ರಿಪಬ್ಲಿಕ್ ಕನ್ನಡ, ರಿಪಬ್ಲಿಕ್ ನ್ಯಾಶನಲ್ ನೆಟ್ವರ್ಕ್ ವಾರ್ತಾ ನಿರೂಪಕರು ಅದ ಶ್ರೀಪಾದ್ ಪಾಟೀಲ್ ಕುಟುಂಬ ಸಮೇತ ಸನ್ನಿಧಿಗೆ ಆಗಮಿಸಿ ದೀಪಗಳನ್ನು ಬೆಳಗಿಸಿ ಗುರುಗಳ ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ಗುರು ರಾಯರ  ಅನುಗ್ರಹಕ್ಕೆ ಪಾತ್ರರಾದರು ಹಾಗೂ  ಭಕ್ತರು ಸಹ  ಲೋಕ ಕಲ್ಯಾಣಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿ ದೀಪಗಳನ್ನು ಪ್ರಜ್ವಲಿಸಿ ಫಲ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು  ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು

City Today News 9341997936

Bangalore Hosts Landmark Conference on Cytotron Technology: Ushering a New Era in Cancer Care

Bengaluru,  December 1, 2024  A groundbreaking milestone in cancer treatment was achieved today with the successful hosting of a landmark conference on Cytotron Technology. Organized by Glia Integrated Healthcare and Akshaya Neuro & Multi Speciality Hospital, in collaboration with Organization de Scalene, the event took place at Hotel Hilton, Bangalore.

This pioneering technology, recognized as a USFDA Designated Breakthrough, is poised to transform cancer care offering a safer, non-toxic and more effective treatment option for patients. Themed Next-Gen Cancer Care: Cytotron, the Safest FRB Cytostatic Radiation, the conference brought together the brightest minds in oncology, featuring a stellar lineup of speakers, including:

Dr. Rajah Vijaya Kumar, Inventor of Cytotron
Dr. Lim Yew Cheng, Consultant Cardiothoracic Surgeon, MOB Gleneagles, Kuala Lumpur, Malaysia
Prof. Meena Augustus, CEO & Chief Scientific Officer, Shreis Scalene, USA
Dr. Deepak Rautray, Surgical Oncologist & Director, AHPGIC, Cuttack, Odisha

The Hon’ble Minister of Health and Family Welfare, Government of Karnataka, Shri Dinesh Gundu Rao, graced the event as the Chief Guest. In his inaugural speech, he lauded the efforts of the organizing institutions in bringing a globally relevant technology to the forefront.

Dr. Anjana Nair, Medical Director of Glia Integrated Healthcare, welcomed the dignitaries, emphasizing the importance of collaboration in advancing cancer care.

Dr. Rajah Vijaya Kumar, the visionary behind Cytotron technology, remarked, “Cytotron represents a paradigm shift in cancer treatment, offering targeted solutions that minimize harm to healthy tissues. Our mission is to make this breakthrough accessible to millions, transforming the fight against cancer.”

Adding a global perspective, Dr. Lim Yew Cheng stated, “The efficacy of Cytotron Technology in managing cancer and degenerative conditions is unparalleled. Its a beacon of hope, not just for patients but for the entire medical community.”








Prof. Meena Augustus highlighted the scientific underpinnings, noting,
“Cytotron’s ability to modulate cellular behavior at a quantum level opens up avenues for treating diseases we once thought insurmountable. This is not just innovation; it is the future of healthcare.”

Dr. Deepak Rautray shared insights from his clinical expertise, saying,
“As an oncologist, I see Cytotron as a game-changer, particularly in cases where conventional treatments fall short. Its precision and safety profile are unmatched.”

Dr. Raghu Pillai, Managing Director of Glia Integrated Healthcare, said
“This conference is a significant milestone, bringing together the best minds in oncology to explore and promote Cytotron Technology. We are committed to its adoption and awareness, as it holds the potential to redefine cancer care globally.”

Shri. Rigesh T.V, Managing Director of Akshaya Neuro and Multi Specialty Hospital, concluded “Akshaya Neuro and Multi Speciality Hospital is a leading healthcare institution in Bangalore, India. With a strong commitment to delivering exceptional patient care, Akshaya Neuro and Multi Speciality Hospital offers a comprehensive range of medical services, including neurology, neurosurgery, oncology, and more. In our pursuit of innovative and effective treatment options, we introduced Cytotron Technology at our hospital. By adopting this cutting-edge technology, we aim to provide our patients with access to the latest advancements in cancer care, improving their treatment outcomes and quality of life.”

City Today News 9341997936

ನಮ್ಮ ಬೆಂಗಳೂರಿನ ವೈಬ್ರೆಂಟ್ ಕೆಫೆ ಕಮ್ ಸಲೂನ್ ಸಂಸ್ಕೃತಿಯಲ್ಲಿ ಹೊಸ ಅಧ್ಯಾಯವಾದ ಶೂಕೆಟ್ಸ್ ಮತ್ತು ಸ್ವಾಂಕ್‌ಗೆ ಸುಸ್ವಾಗತ.

ನಮ್ಮ ಬೆಂಗಳೂರಿನ ವೈಬ್ರೆಂಟ್ ಕೆಫೆ ಕಮ್ ಸಲೂನ್ ಸಂಸ್ಕೃತಿಯಲ್ಲಿ ಹೊಸ ಅಧ್ಯಾಯವಾದ ಶೂಕೆಟ್ಸ್ ಮತ್ತು ಸ್ವಾಂಕ್‌ಗೆ ಸುಸ್ವಾಗತ.  ನಾವು ಕೇವಲ ಕೆಫೆ ಅಲ್ಲ;  ನಾವು ಒಂದು ಅನುಭವ.  ಹಲಸೂರು ಮುಖ್ಯರಸ್ತೆಯಲ್ಲಿ ನಗರದ ಹೃದಯಭಾಗದಲ್ಲಿ ನೆಲೆಸಿರುವ ನಮ್ಮ ಸ್ಥಳವು ಕುಶಲಕರ್ಮಿ ಕಾಫಿಯ ಉಷ್ಣತೆಯು ಫ್ರೆಂಚ್-ಪ್ರೇರಿತ ಪೇಸ್ಟ್ರಿಗಳ ಸೂಕ್ಷ್ಮ ಕಲೆಯನ್ನು ಸಂಧಿಸುತ್ತದೆ.  ಇಲ್ಲಿ, ಪ್ರತಿ ಮೂಲೆಯು ವಿರಾಮಗೊಳಿಸಲು, ಪಾಲ್ಗೊಳ್ಳಲು ಮತ್ತು ಸಂಪರ್ಕಿಸಲು ನಿಮ್ಮನ್ನು ಆಹ್ವಾನಿಸುತ್ತದೆ.

ಉದ್ಘಾಟನೆಯನ್ನು ಮಾಲೀಕರುಗಳಾದ ವೆಜೆತಾ ಆನಂದ್, ಆನಂದ್, ಮನೀಶ್ ಆನಂದ್, ನಿಕಿತಾ ಆನಂದ್ & ಅಕ್ಷಯ್ ಮತ್ತು ಭುವನಾ ನೆರವೇರಿಸಿದರು.

ವಿಶಿಷ್ಟತೆ

1. ಸಾಕುಪ್ರಾಣಿ ಸ್ನೇಹಿ ವೈಬ್ಸ್

ಶೂಕೆಟ್ಸ್ ಮತ್ತು ಸ್ವಾಂಕ್‌ನಲ್ಲಿ, ನಿಮ್ಮ ರೋಮದಿಂದ ಕೂಡಿದ ಸ್ನೇಹಿತರು ಮೇಜಿನ ಬಳಿಯೂ ಕುಳಿತುಕೊಳ್ಳಲು ಅರ್ಹರು ಎಂದು ನಾವು ನಂಬುತ್ತೇವೆ.  ನಮ್ಮ ಕೆಫೆ ಸಾಕುಪ್ರಾಣಿ-ಸ್ನೇಹಿಯಾಗಿದೆ, ಆದ್ದರಿಂದ ನಿಮ್ಮ ಸಾಕುಪ್ರಾಣಿಗಳು ತಮ್ಮದೇ ಆದ ಸ್ನೇಹಶೀಲ ಸ್ಥಳವನ್ನು ಆನಂದಿಸುತ್ತಿರುವಾಗ ನೀವು ನಿಮ್ಮ ಕುಶಲಕರ್ಮಿಗಳ ಕಾಫಿಯನ್ನು ಕುಡಿಯಬಹುದು.  ನಿಮ್ಮ ಸಾಕುಪ್ರಾಣಿಗಳಿಗೆ ನಾವು ವಿಶೇಷ ಸತ್ಕಾರಗಳನ್ನು ಒದಗಿಸುತ್ತೇವೆ, ಅವುಗಳು ನಿಮ್ಮಂತೆಯೇ ಮುದ್ದು ಮಾಡುತ್ತವೆ ಎಂದು ಖಚಿತಪಡಿಸಿಕೊಳ್ಳಿ.

2. ಕುಶಲಕರ್ಮಿ ಕಾಫಿ, ಸ್ಥಳೀಯವಾಗಿ ಹುರಿದ

ನಾವು ಕಾಫಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ.  ನಮ್ಮ ಬೀನ್ಸ್ ಅನ್ನು ಸ್ಥಳೀಯವಾಗಿ ಹುರಿಯಲಾಗುತ್ತದೆ, ಪ್ರತಿ ಕಪ್ನೊಂದಿಗೆ ತಾಜಾ ಬ್ರೂ ಅನ್ನು ಖಾತ್ರಿಪಡಿಸುತ್ತದೆ.  ಒಂದೇ ಮೂಲದ ಫಾರ್ಮ್‌ಗಳಿಂದ ಪಡೆಯಲಾಗಿದೆ, ಪ್ರತಿ ಕಾಫಿಯನ್ನು ಹಸ್ತಚಾಲಿತವಾಗಿ ರಚಿಸಲಾಗಿದೆ, ನಮ್ಮ ಪಾನೀಯಗಳನ್ನು ಕಲೆಯ ನಿಜವಾದ ಕೆಲಸವನ್ನಾಗಿ ಮಾಡುವ ಪೂರ್ಣ, ಶ್ರೀಮಂತ ಸುವಾಸನೆಗಳನ್ನು ಹೊರತರುತ್ತದೆ.  ನೀವು ಕಾಫಿ ಅಭಿಮಾನಿಯಾಗಿರಲಿ ಅಥವಾ ಕ್ಯಾಶುಯಲ್ ಸಿಪ್ಪರ್ ಆಗಿರಲಿ, ಶೂಕೆಟ್ಸ್‌ನಲ್ಲಿರುವ ಪ್ರತಿ ಕಪ್ ರುಚಿಯ ಪ್ರಯಾಣವಾಗಿದೆ.

3. ಬೆಂಗಳೂರು ಟ್ವಿಸ್ಟ್‌ನೊಂದಿಗೆ ಫ್ರೆಂಚ್-ಪ್ರೇರಿತ ಪೇಸ್ಟ್ರಿಗಳು

ನಮ್ಮ ಪೇಸ್ಟ್ರಿಗಳು ಫ್ರೆಂಚ್ ಬೇಕಿಂಗ್‌ನ ಸೊಬಗನ್ನು ಸ್ಥಳೀಯ ಪದಾರ್ಥಗಳು ಮತ್ತು ಸುವಾಸನೆಗಳೊಂದಿಗೆ ಸಂಯೋಜಿಸುತ್ತವೆ.  ಬೆಣ್ಣೆಯಂತಹ ಕ್ರೋಸೆಂಟ್‌ಗಳಿಂದ ರುಚಿಕರವಾದ ಎಕ್ಲೇರ್‌ಗಳವರೆಗೆ, ಪ್ರತಿಯೊಂದು ಸತ್ಕಾರವನ್ನು ತಾಜಾವಾಗಿ ತಯಾರಿಸಲಾಗುತ್ತದೆ, ಸಂಪ್ರದಾಯ ಮತ್ತು ನಾವೀನ್ಯತೆಯ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ.  ಇದು ಸ್ವದೇಶಿ ಹೃದಯವನ್ನು ಹೊಂದಿರುವ ಫ್ರೆಂಚ್ ಪಾಕಪದ್ಧತಿಯಾಗಿದೆ, ಇಲ್ಲಿಯೇ ಬೆಂಗಳೂರಿನಲ್ಲಿ.

4. ಬೆಚ್ಚಗಿನ, ಸಮುದಾಯ-ಕೇಂದ್ರಿತ ಸ್ಥಳ

ನಾವು ಕೇವಲ ಕೆಫೆಗಿಂತ ಹೆಚ್ಚು;  ನಾವು ಸಮುದಾಯ ಕೇಂದ್ರವಾಗಿದ್ದೇವೆ.  ಶೂಕೆಟ್ಸ್ ಮತ್ತು ಸ್ವಾಂಕ್ ಅನ್ನು ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಲು, ಕಥೆಗಳನ್ನು ಹಂಚಿಕೊಳ್ಳಲು ಮತ್ತು ಉತ್ತಮ ಆಹಾರ ಮತ್ತು ಕಾಫಿಯನ್ನು ಆನಂದಿಸಲು ಒಂದು ಜಾಗವನ್ನು ವಿನ್ಯಾಸಗೊಳಿಸಲಾಗಿದೆ.  ನೀವು ಸ್ನೇಹಿತರೊಂದಿಗೆ ಭೇಟಿಯಾಗುತ್ತಿರಲಿ ಅಥವಾ ನಿಮ್ಮ ಇತ್ತೀಚಿನ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿರಲಿ, ಪ್ರತಿಯೊಬ್ಬರೂ ಸ್ವಾಗತಿಸುವ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ.

5. ಪ್ರತಿ ಮೂಡ್‌ಗೆ ಸೌಂದರ್ಯದ ವಾತಾವರಣ

Shooketts ನಲ್ಲಿನ ವಾತಾವರಣವು ಪ್ರತಿ ಮೂಡ್‌ಗೆ ಏನನ್ನಾದರೂ ನೀಡಲು ಕ್ಯುರೇಟ್ ಆಗಿದೆ-ನೀವು ವಿಶ್ರಾಂತಿ ಪಡೆಯಲು ಸ್ನೇಹಶೀಲ ಮೂಲೆಯನ್ನು ಹುಡುಕುತ್ತಿರಲಿ ಅಥವಾ ಸ್ನೇಹಿತರೊಂದಿಗೆ ಚಾಟ್ ಮಾಡಲು ರೋಮಾಂಚಕ ಸ್ಥಳವನ್ನು ಹುಡುಕುತ್ತಿರಲಿ.  ಬೆಚ್ಚಗಿನ ಬೆಳಕು, ಸೊಗಸಾದ ಅಲಂಕಾರ ಮತ್ತು ಆಹ್ವಾನಿಸುವ ವಾತಾವರಣದೊಂದಿಗೆ, ಪ್ರತಿ ಭೇಟಿಯು ಕಾಫಿಯ ಅನುಭವದಂತೆಯೇ ಇರುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಶೂಕೆಟ್ಸ್ ಮತ್ತು ಸ್ವಾಂಕ್‌ ವತಿಯಿಂದ ತಿಳಿಸಿದರು.

ನಿಮ್ಮೆಲ್ಲರನ್ನೂ ಆನಂದಿಸಲು ಮತ್ತು ವಿಶ್ರಾಂತಿ ಪಡೆಯಲು ನಾವು ಆಹ್ವಾನಿಸುತ್ತೇವೆ ಎಂದರು.

ನಾವು ಡಿಸೆಂಬರ್ 8 ರಿಂದ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

City Today News 9341997936