ರಿಷಬ್ ಶೆಟ್ಟಿಯ ಅದ್ಭುತ ಅಭಿನಯದ ‘ಕಾಂತಾರ: ಚಾಪ್ಟರ್ 1’ – ಜನವರಿ 24ರಂದು ಜೀ ಕನ್ನಡಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಬೆಂಗಳೂರು, ಜನವರಿ 21, 2025:
ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿ, ಧಾರಾವಾಹಿಗಳಷ್ಟೇ ಅಲ್ಲದೆ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಭರ್ಜರಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ನಿರಂತರವಾಗಿ ಪ್ರೇಕ್ಷಕರ ಮನಗೆದ್ದು ನಂ.1 ಸ್ಥಾನದಲ್ಲಿದೆ. ಇದೀಗ ಅದೇ ಸಾಲಿನಲ್ಲಿ ಜೀ ಕನ್ನಡ ತನ್ನ ವೀಕ್ಷಕರಿಗೆ ಮತ್ತೊಂದು ಶುಭವಾರ್ತಿಯನ್ನು ನೀಡುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ದಾಖಲಿಸಿ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೇ ಜನವರಿ 24ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.

‘ಕಾಂತಾರ: ಚಾಪ್ಟರ್ 1’ ಕಥೆ ನಾಲ್ಕನೇ ಶತಮಾನದ ಕದಂಬ ರಾಜವಂಶದ ಕಾಲಘಟ್ಟದಲ್ಲಿ ನೆಲೆಗೊಂಡಿದ್ದು, ಕಾಂತಾರ ಎಂಬ ಅರಣ್ಯಭೂಮಿಯ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸಿದೆ. ಈ ಚಿತ್ರ ಕಾಂತಾರ ಎಂಬ ಅದ್ಭುತ ಕಾಡಿನ ಹುಟ್ಟಿನ ಕಥೆಯ ಜೊತೆಗೆ, ಆ ನೆಲವನ್ನು ರೂಪಿಸಿದ ಆಳವಾದ ಸಂಪ್ರದಾಯಗಳು, ನಂಬಿಕೆಗಳು ಮತ್ತು ಜನಪದ ಪೌರಾಣಿಕತೆಯನ್ನು ಅತ್ಯಂತ ವೈಭವದಿಂದ ತೆರೆದಿಡುತ್ತದೆ. ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಜಾನಪದ ಅಂಶಗಳ ಸಮನ್ವಯದಿಂದ ಈ ಸಿನಿಮಾ ಪ್ರೇಕ್ಷಕರ ಮನದಲ್ಲಿ ಆಳವಾದ ಮುದ್ರೆಯನ್ನು ಮೂಡಿಸಿದೆ.

ಚಿತ್ರದ ಯಶಸ್ಸಿಗೆ ಅದರ ಶಕ್ತಿಶಾಲಿ ತಾರಾಬಳಗವೂ ಪ್ರಮುಖ ಕಾರಣವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಬೇರ್ಮೆ ಮತ್ತು ಮಾಯಕಾರ ಎಂಬ ದ್ವಿಪಾತ್ರದಲ್ಲಿ ಮಿಂಚಿದ್ದು, ಅವರ ಅಭಿನಯ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ರುಕ್ಮಿಣಿ ವಸಂತ್ ಅವರು ಕನಕಾವತಿ ಎಂಬ ಯುವರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಮಲಯಾಳಂ ಸೂಪರ್ ಸ್ಟಾರ್ ಜಯರಾಮ್ ಅವರು ರಾಜ ರಾಜಶೇಖರನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಮೋದ್ ಶೆಟ್ಟಿ ಭೋಗೇಂದ್ರ ಪಾತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತರ ಅನೇಕ ಕಲಾವಿದರ ಅಭಿನಯವೂ ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಬೇರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯ ಅತ್ಯಂತ ನೈಜವಾಗಿದ್ದು, ಶಕ್ತಿ, ಆಧ್ಯಾತ್ಮಿಕತೆ ಮತ್ತು ಭಾವನಾತ್ಮಕ ಆಳತೆಯಿಂದ ತುಂಬಿದೆ. ಚಿತ್ರದ ಮೊದಲಾರ್ಧದಲ್ಲಿ ಪೌರಾಣಿಕತೆ ಮತ್ತು ಭಾವನಾತ್ಮಕ ದೃಶ್ಯಗಳು ಮನಸೂರೆಗೊಳ್ಳುವಂತೆ ಇದ್ದರೆ, ದ್ವಿತೀಯಾರ್ಧದಲ್ಲಿ ತೀವ್ರ ಆಕ್ಷನ್ ದೃಶ್ಯಗಳು ಹಾಗೂ ದೈವಿಕ ಕ್ಷಣಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ದೃಶ್ಯ ವೈಭವ, ಕಥನ ಶೈಲಿ ಮತ್ತು ತಂತ್ರಜ್ಞಾನಗಳ ಸಮನ್ವಯದಿಂದ ‘ಕಾಂತಾರ: ಚಾಪ್ಟರ್ 1’ ಒಂದು ಅದ್ಭುತ ದೃಶ್ಯಕಾವ್ಯವಾಗಿ ರೂಪುಗೊಂಡಿದೆ.

ಈ ಕುರಿತು ಮಾತನಾಡಿದ ಜೀ ಕನ್ನಡ ಹಾಗೂ ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು,
“‘ಕಾಂತಾರ: ಚಾಪ್ಟರ್ 1’ ಒಂದು ಸಿನಿಮಾ ಮಾತ್ರವಲ್ಲ; ಅದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್‌ಪೀಸ್ ಅನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡುವುದಕ್ಕೆ ನಮಗೆ ಅಪಾರ ಹೆಮ್ಮೆ. ನಮ್ಮ ವಾಹಿನಿಯ ಮೂಲಕ ಕುಟುಂಬದೊಂದಿಗೆ ಕೂತು ಈ ಚಿತ್ರವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ,” ಎಂದು ಹೇಳಿದರು.

ವೀಕ್ಷಿಸಿ ‘ಕಾಂತಾರ: ಚಾಪ್ಟರ್ 1’ – ಇದೇ ಜನವರಿ 24ರಂದು ಸಂಜೆ 7 ಗಂಟೆಗೆ, ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.

City Today News 9341997936

India’s Largest Sports Retail Destination SportsYard Opens in Bengaluru

Agilitas Sports Launches SportsYard in Bengaluru, Redefining India’s Sports Retail Experience

Bengaluru, January 20, 2026:
Agilitas Sports has entered a new chapter in India’s sports retail journey with the launch of SportsYard, the country’s largest multi-brand, experience-led sports destination. The company unveiled its flagship 34,000 sq. ft. SportsYard store on Mysore Road, Bengaluru, positioning it as a one-of-a-kind hub where sport, retail, and community come together.

Designed as a large-format experiential destination, SportsYard brings under one roof 20+ leading global sports brands, including Adidas, Puma, New Balance, ASICS, Lotto, and one8. The store offers a curated portfolio of over 40,000 products spanning performance sportswear, training gear, footwear, and lifestyle collections—making international sports brands more accessible to professional athletes, fitness enthusiasts, and everyday sports lovers alike.

Built on Agilitas Sports’ vertically integrated business model, SportsYard goes well beyond conventional retail. The Bengaluru flagship has been conceived as a vibrant sports ecosystem, featuring dedicated pickleball courts, sneaker customisation and care services, and a calendar of workshops, community games, and creator-led activations that encourage participation and engagement. Complementing the active environment are curated healthy cafés, reinforcing the brand’s focus on holistic and active living.

The launch was celebrated through ‘SportsYard – The Debut’, an event that brought together elite cricketers Karun Nair and Prasidh Krishna, along with creators and members of Bengaluru’s thriving sports community. Athlete interactions, guided store walkthroughs, and community play sessions highlighted both the city’s growing passion for sport and SportsYard’s community-first philosophy.

With SportsYard, Agilitas Sports is strengthening its end-to-end footprint across the sportswear value chain, while setting a new benchmark for organised, experience-driven sports retail in India—one that blends shopping, play, and connection into a single, immersive destination.

City Today News 9341997936

ಸಾವನದುರ್ಗದ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲಕ್ಕೆ ನವ ನರಸಿಂಹ ಬೆಳ್ಳಿ ವಜ್ರಕವಚ ಸಮರ್ಪಣೆ

ಸಾವನದುರ್ಗದಲ್ಲಿ ನವ ನರಸಿಂಹ ಬೆಳ್ಳಿ ವಜ್ರಕವಚ ಸಮರ್ಪಣೆ

ರಾಮನಗರ, ಮಾಗಡಿ:
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾವನದುರ್ಗದಲ್ಲಿ ಸ್ಥಿತಿಗತಿಯಾಗಿರುವ ಪುರಾತನ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲಕ್ಕೆ ನೂತನವಾಗಿ ನಿರ್ಮಿಸಲಾದ ನವ ನರಸಿಂಹ ಬೆಳ್ಳಿ ವಜ್ರಕವಚವನ್ನು ಸಮರ್ಪಿಸುವ ಭವ್ಯ ಧಾರ್ಮಿಕ ಕಾರ್ಯಕ್ರಮವನ್ನು ಜನವರಿ 28, 2026 (ಬುಧವಾರ) ದಂದು ಆಯೋಜಿಸಲಾಗಿದೆ.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ನಮ್ಮ ಕುಲದೈವವಾಗಿದ್ದು, ದೈವಪ್ರೇರಣೆಯಿಂದ ಟ್ರಸ್ಟ್ ವತಿಯಿಂದ ಸುಮಾರು 30 ಕೆಜಿ ಬೆಳ್ಳಿಯಲ್ಲಿ ಸಿದ್ಧಪಡಿಸಲಾದ ನವ ನರಸಿಂಹ ವಜ್ರಕವಚವನ್ನು ನಾಡಿನ ಗಣ್ಯರ ಸಮ್ಮುಖದಲ್ಲಿ ಸಮರ್ಪಿಸಲಾಗುವುದು. ಕಾರ್ಯಕ್ರಮವು ಬೆಳಿಗ್ಗೆ 9.45ರಿಂದ 10.30ರೊಳಗೆ ದೇಗುಲದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 4.30ಕ್ಕೆ ಗಣಪತಿ ಹೋಮ ನೆರವೇರಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯ, ಉದ್ಘಾಟನೆ ಹಾಗೂ ಆಶೀರ್ವಚನವನ್ನು ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಗಳು, ಪೀಠಾಧೀಶರು, ಗುರುಗುಂಡೇಶ್ವರ ಮಠ, ಪಟ್ಟನಾಯಕನಹಳ್ಳಿ (ಶಿರಾ ತಾಲ್ಲೂಕು) ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಾಂಗ್ರೆಸ್ ಮುತ್ಸದ್ದಿ ಶ್ರೀ ಕೆ.ಎಂ. ನಾಗರಾಜ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡ, ಕೇಂದ್ರ ಸಚಿವ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಮಾಗಡಿ ಶಾಸಕ ಶ್ರೀ ಬಾಲಕೃಷ್ಣ, ಪಂಚಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶ್ರೀ ಹೆಚ್.ಎಂ. ರೇವಣ್ಣ, ಜೆಡಿಎಸ್ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ, ಸಂಸದ ಡಾ. ಮಂಜುನಾಥ್, ಸಚಿವ ಶ್ರೀ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಸದಸ್ಯ ಶ್ರೀ ಚಿದಾನಂದ್ ಎಂ. ಗೌಡ, ವಿಜಯಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀ ಮೋಹನ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅಂತರರಾಷ್ಟ್ರೀಯ ನೃತ್ಯಗಾರ ಡಾ. ಸತ್ಯನಾರಾಯಣರಾಜು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಸಾರಕ್ಕಿ ಅಗ್ರಹಾರ, ಜೆ.ಪಿ.ನಗರದ ಡಾ. ಶ್ರೀನಿವಾಸಮೂರ್ತಿ ಮತ್ತು ಕುಟುಂಬ ಅವರು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಸೇವಾ ಟ್ರಸ್ಟ್ ಪರವಾಗಿ ಆಯೋಜಿಸಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್ ಅಧ್ಯಕ್ಷರು   ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ  ಮನವಿ ಮಾಡಿದರು.

City Today News 9341997936

Early Thyroid Response Seen in 1 in 2 Hypothyroid Patients on Homeopathic Care

Half of Hypothyroid Patients Show Early TSH Improvement with Homeopathy: Clinic Data

Bengaluru, January 20, 2026:
More than half of hypothyroid patients recorded early improvement in thyroid function after beginning homeopathic treatment, according to an internal analysis released by Dr Kalyan Banerjee’s Clinic. The findings are drawn from treatment outcomes of over 1,200 patients managed at the clinic.

Sharing the data, Dr Kushal Banerjee, Senior Homeopath, said 52% of patients showed a reduction in TSH (Thyroid Stimulating Hormone) levels at their first follow-up. “This suggests homeopathy may play a role in managing hypothyroidism, particularly when intervention begins at an early stage,” he noted.
In urban settings, thyroid disorders are often detected early due to increased testing. “Many such patients are able to delay or avoid starting hormone replacement therapy. Those already on medication may, in some cases, gradually reduce dosage under medical supervision,” Dr Banerjee said.

Doctors at the clinic also observed that patients with fluctuating thyroid readings—often subjected to repeated dose changes—respond better when treatment focuses on stabilisation rather than frequent adjustments.

Hypothyroidism affects an estimated 42 million Indians, with women between 15 and 49 years at higher risk. While iodine deficiency is no longer a major concern, clinicians report a rise in autoimmune conditions such as Hashimoto’s thyroiditis.

With thyroid testing becoming widespread, experts caution against premature lifelong medication. “Clear guidelines, better awareness and balanced treatment decisions are essential to address India’s growing thyroid burden,” Dr Banerjee said.

City Today News 9341997936

Doctors Flag Rising Steroid-Induced Glaucoma Cases, Call for Early Screening

Steroid Misuse Emerging as a Key Trigger for Secondary Glaucoma, Say Doctors

Bengaluru | January 20, 2026:
Doctors across India have raised serious concern over the growing and often unsupervised use of steroid medications, warning that it is fast emerging as a significant cause of secondary glaucoma — a sight-threatening eye disease that can lead to irreversible blindness if left undetected.

Steroids, commonly prescribed or self-administered for allergies, skin disorders, respiratory conditions and even used as over-the-counter eye drops, are known to elevate intraocular pressure when used over prolonged periods. Experts caution that this pressure build-up often goes unnoticed by patients, silently damaging the optic nerve over time.

India already carries a substantial glaucoma burden, with an estimated 12–13 million people affected — nearly one-sixth of the global total. Worldwide, glaucoma impacts approximately 75–80 million individuals, a figure projected to exceed 110 million by 2040. Despite being the leading cause of irreversible blindness globally, glaucoma remains grossly underdiagnosed in India.

Doctors highlight that nearly 85–90 per cent of glaucoma cases in the country go undetected. Since the disease progresses without early symptoms, patients often seek medical attention only after significant and permanent vision loss has occurred, resulting in avoidable disability and socioeconomic consequences.

“We are witnessing a clear increase in steroid-induced glaucoma, particularly among patients using steroid eye drops or medications without medical supervision,” said Dr Sandhya ES, Consultant Ophthalmologist, Dr Agarwals Eye Hospital, Bengaluru. “The danger lies in the absence of early symptoms — patients feel normal even as eye pressure rises steadily, causing irreversible optic nerve damage,” she added.

Over the past two to three years, ophthalmologists have reported a steady rise in diagnosed glaucoma cases, attributed to an ageing population, increasing rates of diabetes and myopia, better diagnostic tools and growing awareness. However, specialists warn that a significant proportion of new cases are now linked to secondary glaucoma caused by prolonged or inappropriate steroid use — a largely preventable risk with timely screening and guidance.

Glaucoma is most commonly detected in individuals over 40, with peak incidence between 50 and 70 years. That said, doctors are increasingly identifying juvenile and early-onset cases, particularly among those with a family history or secondary risk factors. Primary open-angle glaucoma remains the most common form, followed by angle-closure glaucoma, with steroid-induced and pseudoexfoliation glaucoma also frequently seen in clinical practice.

“Early warning signs such as peripheral vision loss, frequent changes in spectacle power or seeing halos around lights are often ignored,” Dr Sandhya noted. “Since central vision remains intact initially, diagnosis is frequently delayed.”

Experts also cautioned against common misconceptions — including the belief that good vision equals healthy eyes, that glaucoma affects only the elderly, or that normal eye pressure rules out the disease. Individuals with diabetes, hypertension, thyroid disorders, high myopia, long-term steroid use, or a history of eye injury, including childhood trauma, are considered high-risk and advised regular eye examinations.

As part of Glaucoma Awareness Month, doctors emphasised the importance of routine comprehensive eye check-ups. Those above 40 years are advised screening every one to two years, while high-risk individuals should undergo annual evaluations. Vision testing alone is insufficient without assessment of eye pressure and optic nerve health.
To promote early detection, Dr Agarwals Eye Hospital is offering a free glaucoma work-up for diabetic patients across India as part of its awareness initiative. The offer is valid until February 15, 2026. Appointments can be booked by calling 95949 01868.

City Today News 9341997936