Krishna Naik who was the artist in sculpting the statue was caught in fraudulent construction of Parashurama Statue

Press meet held at press club of Bangalore

Krishna Naik who was the artist in sculpting the statue was caught in fraudulent construction of Parashurama Statue at Parashurama Theme Park in Karkala and Mr. Krishna Shetty filed a complaint against Krishna Naik in C.R. No. 120/2024 registered by the Karkala Town P.S. and Krishna Naik Challenged the FIR at Honorable High Court of Karnataka through Criminal Petition No. 6159/2024 and obtained interim order. Complainant appeared through his advocate Mr. Srikanth.V.K. and learned counsel was successful in exposing frauds and illegal money transfer which has taken place. On 21/10/2024 Honorable High Court observed that there are fraudulent activities happened and said in the judgment ” The petitioner when entrusted with a job, has taken 1.25 crores, which is not a pittance. Therefore it needs investigation in the least, as to why the petitioner has done a shaddy job, notwithstanding huge sums of money being transferred./” The Honorable High Court finally dismissed the case by dissolving the interim order granted earlier.

Aforementioned information shared by advocate Mr. Srikanth.V.K at a press meet held at press club of Bangalore

City Today News 9341997936

“ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು, ರಿಜಿಸ್ಟರ್ ಮತ್ತು ಪಠ್ಯ ಪುಸ್ತಕದ ಅಧ್ಯಯನ ಸಮಿತಿಯನ್ನು ವಜಾ ಮಾಡುವಂತೆ ಮತ್ತು ಹಿಂದುಳಿದ ವರ್ಗದ ಜಾತಿ ನಿಂದನೆ ಕಾಯ್ದೆಯ ಅನುಷ್ಠಾನಗೊಳಿಸಲು ಆಗ್ರಹ” -ಕರ್ನಾಟಕ ರಾಜ್ಯ ಸವಿತಾ ಸಮಾಜದ ವಿವಿಧ ಸಂಘಟನೆಗಳು

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪ್ರಾಧಿಕಾರ ಮಂಡಳಿಯವರು ಬಿಡಿಎ /ಬಿಸಿಎಚ್ ಎನ್ / ಬಿಸಿಎ/ಬಿಸಿಎಲ್ಎಸ್/ಬಿಸಿಟಿಟಿ/ಬಿಸಿಡಿಎ ಯ ಮೊದಲನೇ ಸೆಮಿಸ್ಟ‌ರ್ , ಕನ್ನಡ ಭಾಷಾ ಪಠ್ಯ ಪುಸ್ತಕ ವಾಣಿಜ್ಯ ವಿಶ್ಲೇಷಣಾ ಸಂಪದ ೧ ( ಆಧುನಿಕ ಕನ್ನಡ ಸಾಹಿತ್ಯ) ಈ ಪುಸ್ತಕದ ರೂಪದಲ್ಲಿ ಕಥಾ ಭಾಗದ 2 ರ ಕುರುಡು ಕಾಂಚಾಣ ಪಠ್ಯದಲ್ಲಿ ಸವಿತಾ ಸಮುದಾಯದ ಜಾತಿ ನಿಂದನೆಯ ಪದವನ್ನು ( ಸರ್ಕಾರ ಜಾತಿ ಪದವನ್ನು ತೆಗೆದು ಆದೇಶ ಮಾಡಿರುವ ಪದ ) ಮತ್ತು ಅವಮಾನಿಸುವ ವಿವರಣೆಯನ್ನು ಮುದ್ರಣ ಮಾಡಿ ಸಂಬಂಧಪಟ್ಟ ವಿಧ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಸವಿತಾ ಸಮುದಾಯಕ್ಕೆ ಮತ್ತು ವೃತ್ತಿ ಮಾಡುವ ಕ್ಷೌರಿಕರಿಗೆ ಅತೀವವಾದ ಮಾನಸಿಕ ನೋವು ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಸಂವಿಧಾನದಲ್ಲಿ ಎಲ್ಲಾ ಸಮುದಾಯದವರಿಗೆ ಗೌರವ ನೀಡಬೇಕು ಎಂಬ ನಿಯಮ ಇದೆ. ಇದರನ್ವಯ ಸವಿತಾ ಸಮುದಾಯದ ಜಾತಿ ನಿಂದನ ಪದವನ್ನು ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರದ ಆದೇಶ ಸಂಖ್ಯೆ ಹಿಂವಕ 78 ಬಿಸಿಎ 2016 ದಿನಾಂಕ 28- 06-2016 ರ ಪ್ರಕಾರ ಜಾತಿ ಕಲಂನಲ್ಲಿ ತೆಗೆದಿರುತ್ತಾರೆ.

ಸರ್ಕಾರ ಆ ಜಾತಿ ಪದವನ್ನು ತೆಗೆದಿದ್ದರೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ವರು ಈ ಪದವನ್ನು ಕ್ಷೌರಿಕ ವೃತ್ತಿ ಮಾಡುವವರಿಗೆ ಉದ್ದೇಶ ಪೂರ್ವಕವಾಗಿ ನಮ್ಮ ಸಮಾಜದ ನಿಷೇಧಿತ ಪದವನ್ನು ಮುದ್ರಿಸಿ ವಿಧ್ಯಾರ್ಥಿಗಳಿಗೆ ಬೋಧನೆ ಮಾಡಿರುವುದು ಸರ್ಕಾರದ ಆದೇಶ ಉಲ್ಲಂಘನೆ ಮಾಡಿರುತ್ತಾರೆ. ಈ ಪಠ್ಯವನ್ನು ಓದುವಾಗ ಉದ್ದೇಶ ಪೂರ್ವಕವಾಗಿ 18 ಬಾರಿ ಕ್ಷೌರಿಕನನ್ನು ಜಾತಿ ನಿಂದನೆಯ ಪದವನ್ನು ಬಳಸಿ ವಿದ್ಯಾರ್ಥಿಗೆ ಬೋಧನೆ ಮಾಡಿದ್ದಾರೆ. ಇಂತಹ ಪದವನ್ನು ಬಳಸಿ ಶಿಕ್ಷಕರು ಉಚ್ಛಾರಣೆ ಮಾಡುವಾಗ ನಮ್ಮ ಸಮುದಾಯದ ವಿದ್ಯಾರ್ಥಿಗೆ ಯಾವ ರೀತಿ ಖಿನ್ನತೆ ಮುಜುಗರ ಮನಸ್ಸಿಗೆ ಘಾಸಿ ಆಗಬಾರದು. ಈ ರೀತಿ ಕ್ಷೌರಿಕ ವೃತ್ತಿ ಮಾಡುವವನಿಗೆ ಈ ರೀತಿ ಸರ್ಕಾರದ ಗೆಜೆಟ್ ನಲ್ಲಿ ತೆಗೆದಿರುವ ಪದವನ್ನು ಬಹಿರಂಗವಾಗಿ ಬಳಸಿ ಮುಂದಿನ ವಿಧ್ಯಾರ್ಥಿಗಳು ಈ ನಾಗರಿಕ ಪ್ರಪಂಚದಲ್ಲಿ ನಮ್ಮ ಸಮುದಾಯವನ್ನು ಕೀಳಾಗಿ ನೋಡುವ ರೀತಿ ಮೂಡಿಸಿದ್ದಾರೆ. ಶೈಕ್ಷಣಿಕ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಶಿಕ್ಷಕರು, ವಿದ್ಯಾರ್ಥಿಗಳನ್ನು ಸಾಂವಿಧಾನಿಕ ರೂಪದಲ್ಲಿ ಬೆಳೆಸಬೇಕು. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧಿಕಾರದವರು ಕ್ಷೌರಿಕ ವೃತ್ತಿಯನ್ನು ಬಹಳ ನೀಚವಾಗಿ ತೋರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಸಂವಿಧಾನದ ವಿರುದ್ಧ ಒಂದು ಜಾತಿಯ ವ್ಯಕ್ತಿಯನ್ನು ಮೈಲಿಗೆ ಮುಖದವನನ್ನು, ಹಜಾಮ, ಹಜಾಮನು, ಹಜಾಮರು, ಹಜಾಮರ, ಹಜಾಮನಿಗೆ, ಹಜಾಮನ, ಹಜಾಮನೇ, ಕ್ಷೌರಿಕ ತೆರನಾದ ಮೋಸ, ತಲೆಪ್ರತಿಷ್ಠೆಯ ಹಜಾಮರು, ಹೆಚ್ಚಾಗಿ ಮಾತಾನಾಡುತ್ತಾನೆ, ಕ್ಷೌರಿಕನ ನಡತೆ ಎಂದು ಬಹಳ ಹೀನಾಯವಾಗಿ ಕ್ಷೌರಿಕ ವ್ಯತ್ತಿಯನ್ನು ಬಳಸಿ ಈ ವೃತ್ತಿಯನ್ನು ಮಾಡುವವರಿಗೆ ಘಾಸಿ ಮಾಡಿದ್ದಾರೆ. ಈ ಪಠ್ಯವನ್ನು ಪ್ರಕಟ ಮಾಡುವ ಮುನ್ನ ಒಬ್ಬ ಕ್ಷೌರಿಕ ಅಥವಾ ಹೆಸರು ಹೇಳಿ ಕಥೆಯನ್ನು ಬರೆಯಬಹುದಿತ್ತು. ಆದರೆ ಈ ಪಠ್ಯವನ್ನು ಅತಿ ಹಿಂದುಳಿದ ವರ್ಗದ ಜಾತಿಯನ್ನು ಅವಮಾನಿಸಿಲೇಂದು 18 ಬಾರಿ ಬಳಸಿ ಮತ್ತು ವೃತ್ತಿಯನ್ನು ಅವಮಾನಿಸಲು ಈ ಪಠ್ಯವನ್ನು ಮುದ್ರಣ ಮಾಡಿ ವಿಧ್ಯಾರ್ಥಿಗಳಿಗೆ ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಾಣಲು ಪ್ರೇರಣೆ ಮಾಡಿದ್ದಾರೆ, ಜಾತಿ ನಿಂದನೆಯನ್ನು ಹೀಗೆ ಮುಂದುವರೆದರೆ ನಮ್ಮ ಸವಿತಾ ಸಮಾಜದ ಶಿಕ್ಷಣದ ಮೂಲಕ ಮುಂದಿನ ಪೀಳಿಗೆಗೆ ಜಾತಿ ನಿಂದನೆಯ ಪದವನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತಿ ಕ್ಷೌರಿಕ ವೃತ್ತಿಯನ್ನು ಕೇವಲವಾಗಿ • ನೋಡುವಂತಹ ವಾತಾವರಣ ನಿರ್ಮಾಣವಾಗುತ್ತದೆ.

ಇದೇ ರೀತಿ ಜನಸಂಖ್ಯೆ ಹೆಚ್ಚಿರುವ ಸಮುದಾಯವನ್ನು ಅವಮಾನ, ಜಾತಿ ನಿಂದನೆ ಪದ, ಕಿರಿಕಿರಿ : ಉದ್ದೇಶಪೂರ್ವಕವಾಗಿ ಅತಿ ಅಮಾನುಷವಾಗಿ ಬರೆದು ವುಸ್ತಕ ಬಿಡುಗಡೆ ಮಾಡಿದರೆ, ಆ ಸಮೂದಯ ಸುಮ್ಮನ್ನೆ ಇರುತ್ತಿತಾಗಿ ಆ ಸಮೂದಯ ಹೋರಟ ಮಾಡುವ ಮುನ್ನವೇ * ಸರ್ಕಾರವೇ ಸುಮೋಟೊ ಕೇಸ್ ದಾಖಲು ಮಾಡುತ್ತಿದ್ದರು . ನಮ್ಮಂತಹ ಚಿಕ್ಕ ಸಮುದಾಯಕ್ಕೆ ಅಂತಹ ಸುಮೋಟೊ ಕೇಸ್ ಹಾಕಲು ಸರ್ಕಾರ ಏಕೆ ಮುಂದಾಗುವುದಿಲ್ಲ?. ಪ್ರತಿದಿನ ಸರ್ವಾಜನಿಕರು ಬೈಗುಳವಾಗಿ ನಮ್ಮ ಜಾತಿಯ ಪದವನ್ನು ಉಪಯೋಗಿಸುತ್ತಿದ್ದರು ರಾಜ್ಯದಲ್ಲಿ ಆದಿಕಾರಕ್ಕೆ ಬಂದಂತಹ ಎಲ್ಲಾ ಸರಕಾರಗಳು ಕಣ್ಮುಚಿ ಕೂಳಿತಿರುವುದು ನಿಜಕ್ಕೂ ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೌರವಯುತವಾಗಿ ಬದಕಲು ಸರಕಾರವನ್ನು ಅಂಗಲಾಚುತ್ತಿರುವುದು ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಮಾರಕ ನಮ್ಮ ಸಮೂದಯ ನಮಗೆ ಹಣ ಕೂಡಿ, ಜಾಗ ಕೂಡಿ ಎಂದು ಕೇಳುತ್ತಿಲ್ಲ. ಮೆಲ್ಮಾತಿಯ ವ್ಯವಸ್ಥೆಯಡಿ ಬದಕುತ್ತಿರುವ ನಾವು ನಮ್ಮ ಸಮೂದಯದ ಜನರನ್ನು ಹೆಸರಿಸದೇ ಕರೆಯುವುದಕ್ಕೂ ಜನ ಹಿಂಜರೆಯುತ್ತಿದ್ದಾರೆ. ಬೇರೆ ಊರಿನಿಂದ ಹಳ್ಳಿಗೆ ನಮ್ಮ ಸಮೂದಯದ ಮನೆಯವನ ಅಡ್ರಸ್ ಕೇಳಿದಾಗ, ಆ ಊರಿನ ಮೇಲ್ಮಾತಿಯ ವ್ಯಕ್ತಿ ಹೇಳುವುದು ಹಜಾಮರ ಮನೆನಾ?. ನೆನೆಯಬಾರದವರ ಮನೆನಾ? ಎಂದು ಕೇಳಿದಾಗ ನಾವು ಎನೂ ಮಾಡಬೇಕು?.ಅತನನ್ನು ನಾವು ಮೇಲ್ಮಾತಿಯವರೇ ಹೆಚ್ಚಾಗಿರುವ ಜಾಗದಲ್ಲಿ ಎಕೆ ಹೀಗೆ ಹೇಳುತ್ತಿರಾ ಎಂದು ಕೇಳುವ ಧೈರ್ಯವು ನಮಗೆ ಇರುವುದಿಲ್ಲ. ಇಂತಹ ಹಳ್ಳಿಗಳಲ್ಲಿ ನಮ್ಮ ಸವಿತಾ ಸಮಾಜದವರು ಯಾವ ಸ್ಥಿತಿಯಲ್ಲಿ ಬಾಳುತ್ತಿದ್ದರೆ ಎಂದು ಅರ್ಥ ಮಾಡಿಕೊಳ್ಳಿ1. ಊರಿನಲ್ಲಿ ಸವರ್ಣಿಯರ ಮತ್ತು ಪರಿಶಿಷ್ಟ ಜಾತಿಯವರ ನಡುವೆ ಅಡಕೆ ಕತ್ತರಿಯಾಗಿ ನಾವು ಜೀವನ ಮಾಡುತ್ತಿದ್ದೆವೆ. ಇದಕ್ಕೆಲ್ಲ ಪರಿಹಾರ ಒಂದೇ ಸರಕಾರ ಜಾತಿ ನಿಂದನೆ ಕಾಯ್ದೆ / ಸವಿತಾ ಸಮೂದಯದ ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಬೇಕು

ಇಂತಹ ಪ್ರಜಾಪ್ರಭುತ್ವದಲ್ಲಿ ನಮ್ಮಂತಹ ಚಿಕ್ಕ ಸಮುದಾಯ ಸಮಾನಾಗಿ ಬದಕಲು ನಾಗರೀಕ ಪ್ರಪಂಚದಲ್ಲಿ ವ್ಯವಸ್ಥೆ ಮಾಡಿಕೊಡುವುದು ಸರ್ಕಾರದ ಆದ್ಯ ಕರ್ತ್ಯವ್ಯ ಅಲ್ಲವೇ?. ಅದನ್ನೆ ನಮ್ಮ ಸಮಾಜ ನಿರಂತರವಾಗಿ ಸರ್ಕಾರವನ್ನು ಅಗ್ರಹಿಸುತ್ತಿರುವುದು?. ಈಗಾಗಲೇ ಸವಿತಾ ಸಮಾಜ ನಿರಂತರ ಹೋರಟದಿಂದ ಹಿಂದುಳಿದ ವರ್ಗದ ಆಯೋಗ ಸರ್ಕಾರ ಕ್ಕೆ ಸಲ್ಲಿಸಿರವ ಪ್ರತ್ಯಕ ವರದಿಯಾದ ಹಿಂದುಳಿದ ವರ್ಗಗಳ ಜಾತಿ ನಿಂದನೆ ನಿಯಂತ್ರಣ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿದಾಗ ಇಂತಹ ವಿಷಯಗಳಿಗೆ ತಾನಾಗೀಯ ಕಡಿವಾಣ ಬೀಳುತ್ತದೆ.

ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಅವಮಾನ ಮತ್ತು ಕಿರಿಕಿರಿ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಯಾರಾದರೂ ಉದ್ದೇಶಪೂರ್ವಕವಾಗಿ ಯಾವುದೇ ರೀತಿಯಲ್ಲಿ ಅವಮಾನಿಸಿದರೆ ಮತ್ತು ಆ ಮೂಲಕ ಯಾವುದೇ ವ್ಯಕ್ತಿಗೆ ಪ್ರಚೋದನೆಯನ್ನು ನೀಡಿದರೆ, ಅಂತಹ ಪ್ರಚೋದನೆಯು ಸಾರ್ವಜನಿಕ ಶಾಂತಿಯನ್ನು ಮುರಿಯಲು ಅಥವಾ ಇನ್ನಾವುದೇ ಅಪರಾಧವನ್ನು ಮಾಡಲು ಕಾರಣವಾಗಬಹುದು ಎಂದು ಉದ್ದೇಶಿಸಿ ಅಥವಾ ತಿಳಿದಿದ್ದರೆ, ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಶಿಕ್ಷಿಸಬಹುದಾಗಿದೆ.

ಈ ವಿಚಾರಕ್ಕೆ ಸಂಬಂದಿಸದಂತೆ ನಮ್ಮ ಸಮಾಜ ದಿನಾಂಕ 19-10-2024 ರಂದು ಹಲಸೂರು ಪೋಲಿಸ್ ಠಾಣೆ ದೂರು ನೀಡಿದವ ಮತ್ತು ಕೂಡಲೇ ಭಾರತೀಯ ನ್ಯಾಯ ಸಂಹಿತೆಯ ಕಲಂ 356 ರ 1,2,3,4 ರ ಪ್ರಕಾರ ಮತ್ತು ಭಾರತೀಯ ನ್ಯಾಯ ಸಂಹಿತೆ 352 ರ ಪ್ರಕಾರ ಈ ಪುಸ್ತಕ ಬಿಡುಗಡೆ ಮಾಡಲು ಕಾರಣರಾದ ಬೆಂಗಳೂರು ನಗರ ವಿಶ್ವವಿದ್ಯಾಲಯ ದ ಕುಲಪತಿಗಳು, ರಿಜಿಸ್ಟ್ರಾರ್, ಪ್ರಧಾನ ಸಂಪಾದಕರಾದ ಡಾ. ಎಂ.ಜಿ.ಮಂಜುನಾಥ್ ಸಂಪಾದಕರು ಡಾ. ರುದ್ರೇಶ ಅದರಂಗಿ, ಡಾ. ಶೀಲವಂತ ಸಂಜೀವಕುಮಾರ್, ಡಾ.ಪ್ರೇಮಾವತಿ ಎಸ್.ಕೆ ಡಾ.ವಾದಿರಾಜ, ಸಲಹಾ ಸಮಿತಿ ಯವರಾದ ಡಾ. ಎಸ್. ಎಲ್ ಮಂಜುನಾಥ, ಡಾ. ಪೂರ್ಣಿಮ, ಡಾ.ಸುವರ್ಣ ಸಂಗಣ್ಣ ಹುಡೇದ, ಪೂ ಬೋಮ್ಮೆ ಗೌಡ,ಡಾ ಮನೋನ್ಮನಿ, ಡಾ. ಪಿ. ಬೆಟ್ಟೆಗೌಡ, ಡಾ. ಎನ್. ಆರ್ ಚಂದ್ರಗೌಡ ರವರು ಇವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿರುತ್ತೇವೆ.

ಕಿರಿಕಿರಿ, ಜಾತಿ ನಿಂದನೆ, ಸರ್ಕಾರದ ಆದೇಶ ನಿಂದನೆ, ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಒಂದು ಜಾತಿಯನ್ನು ಕೀಳಾಗಿ ನೋಡಲು ಪ್ರಚೋದನೆ ಆಡಿಯಲ್ಲಿ FIR ಮಾಡಿ ತಪಿಸ್ಥರ ವಿರುದ್ಧ ಶಿಕ್ಷೆಗೊಳಿಸಬೇಕು ಮತ್ತು ಇಂತಹ ಪ್ರಕರಣ ರಾಜ್ಯದ ಉದ್ದಗಲಕ್ಕು ನೆಡೆಯುತ್ತಿರುವುದರಿಂದ ಕೂಡಲೇ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ರವರು ಜಾತಿ ನಿಯಂತ್ರಣ ಕಾಯ್ದೆ ಶಿರ್ಷಿಕೆ ಆಡಿ ನೀಡಿರುವ ವರದಿಯನ್ನು ಜಾರಿಗೊಳಿಸಿ ಸವಿತಾ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಈ ಪತ್ರಿಕಾಗೋಷ್ಟಿ ಮುಖಾಂತರ ಅಗ್ರಹ ಮಾಡುತ್ತಿದ್ದೇವೆ ಎಂದು ಕರ್ನಾಟಕ ಸವಿತಾ ಕ್ಷೌರಿಕರ ಹಿತ ರಕ್ಷಣಾ ವೇದಿಕೆ ( ರಿ )ಯ
ಸಿ ಕೃಷ್ಣಮೂರ್ತಿ, ( ಕಮ್ಮನಹಳ್ಳಿ )-ರಾಜ್ಯಾಧ್ಯಕ್ಷರು
ಎಸ್.ವೇಣುಗೋಪಾಲ್ ರಾಜ್ಯ ಕಾರ್ಯಧ್ಯಕ್ಷರು,
ಸಿ. ಬಾಲಕೃಷ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ,
ಮಹೇಂದ್ರ, ಬೆಂಗಳೂರು ನಗರ ಅಧ್ಯಕ್ಷರು, ಮಾವಳ್ಳಿ ಕೃಷ್ಣ,ರಾಜ್ಯ ಉಪದ್ಯಕ್ಷರು ಹಾಗೂ ಮೋಹನ್ ಬೆಂಗಳೂರು ಉಪಾಧ್ಯಕ್ಷರು ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಕೆ.ಐ.ಡಿ.ಬಿ.ಯು ರೈತರ ಜಮೀನನ್ನು ಸ್ವಾಧಿನಾಮಾಡಿಕೊಂಡಿರುವ ಹಣ ಬಿಡುಗಡೆಮಾಡದೇ ಹಣ ವಿಳಂಭ

ಕೆ.ಐ.ಡಿ.ಬಿ.ಯು ರೈತರ ಜಮೀನನ್ನು ಸ್ವಾಧಿನಾಮಾಡಿಕೊಂಡಿರುವ ಹಣ ಬಿಡುಗಡೆ
ಮಾಡದೇ ಹಣ ವಿಳಂಭ ಮಾಡುತ್ತಿರುವ ಬಗ್ಗೆ ಹಾಗೂ ರೈತರ ಜಮೀನಿಗೆ ಹಣ ಹೆಚ್ಚುವರಿ ಮಾಡುವ ಬರವಸೆ ಕೊಟ್ಟು ಇದುವರೆವಿಗೂ ಹಣ ಹೆಚ್ಚುವರಿ ಮಾಡದೇ ಕೆಲಸ ಮಾಡುಲು ಮುಂದಾಗಿರುವುದನ್ನು ಖಂಡಿಸಿ ಮೇಲ್ಕಂಡ ಸಮಿತಿಯಿಂದ 281 ದಿನದಿಂದ ಅಹೋರಾತ್ರಿ ರೈತರು ಜಮೀನಲ್ಲಿ ದರಣಿ ಮಾಡುತ್ತಿದ್ದು, ಇದರ ಬಗ್ಗೆ ಕೆ.ಐ.ಡಿ.ಬಿ. ಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ ಇದಕ್ಕೆ ಕ್ಲಬ್‌ನಲ್ಲಿ ಮಾಧ್ಯಮದವರ : 22-10-2024 & ಹಳಲು

ಮುಂದೆ ರೈತರು ತಮ್ಮ

ತೋರಿಸಿಕೊಳ್ಳುವುದಕ್ಕೆ ಮುಂದಾಗಿರುತ್ತಾರೆ.

1 . ಮಾನ್ಯ ಮುಖ್ಯ ಮಂತ್ರಿಗಳ ಪತ್ನಿ ಪಾರ್ವತಿ ಮೂಡಾದಲ್ಲಿ 3-16 ಗುಂಟೆಗೆ 1/4 ಅನುಪಾತದಲ್ಲಿ ಪರಿಹಾರವನು ವಿತರಿಸಿ ಎಂದು ಮೂಡಾಗೆ ಮಾನ್ಯ

ಮುಖ್ಯ ಮಂತ್ರಿಗಳೇ 1/4 ಕೇಳಿದ್ದಾರೆ ರೈತರಿಗೊಂದು ನ್ಯಾಯ ಮುಖ್ಯಮಂತ್ರಿಗಳಿಗೊಂದು ನ್ಯಾಯ ಈದೇನಾ ರೈತರ ಪರ ಸರ್ಕಾರ ರೈತರ ಹೆಸರಿ ಹೇಳಿ ಅಧಿಕಾರಕ್ಕೆ ಬಂದು ಈ ರೀತಿ ರೈತರಿಗೆ ತೇಜೋವಾದ ಮಾಡುವುದನ್ನು ಬಿಟ್ಟು ಸೂಕ್ತ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಸಂಬಂಧ ಪಟ್ಟ ಮಂತ್ರಿಗಳಲ್ಲಿ ನಾವುಗಳು ಕೇಳಿಕೋಳ್ಳುತ್ತೇವೆ.

2. ಹೋರಾಟ ಸಮಿತಿಯು 1/4 ಅನುಪಾತದಲ್ಲಿ ಕೊಡಬೇಕೆಂದು ಆಹೋರಾತ್ರ ದರಣಿ ಮಾಡಿ ಈಗಾಗಲೇ 1,50,00,000/- ಎಂದು ಬೆಲೆ ನಿಗದಿ ಮಾಡಿದ್ದರು ತದದನಂತರ ರೈತ ಮುಖಂಡರನ್ನು ಕರೆಸಿ ಮಾತಾಡಿ 1,70,00,000/- ಮುಂದುವರಿಸಿದ್ದಾರೆ. ಹೇಳಿದರು. ಇದಕ್ಕೆ ಒಪ್ಪದ ರೈತರು ದರಣಿ

3. ಅಧಿಕಾರಿಗಳ ನೇತ್ರತ್ವದ ತಂಡವು ನಾವುಗಳು ಮಂತ್ರಿ ಗಳ ಹತ್ತಿರ ಮತ್ತು ಸಿ.ಎಂ ಸಿದ್ಧರಾಮಯ್ಯ ರವರ ಹತ್ತಿರ ರೈತರು ಈ 1/4 ಬೇಡಿಕೆ ಇಟ್ಟಿದ್ದಾರೆ ಎಂದು ಮನವರಿಗೆ ಮಾಡಿ ಮತ್ತು ನಿಮ್ಮ ಗಮನಕ್ಕೆ ತಂದು ಮುಂದಿನ ಕಾರ್ಯವೈರಿಯನ್ನು ಮಾಡುವುದಾಗಿ ಬರವಸೆ ನೀಡಿರುತ್ತಾರೆ.

4.ಕೆಲವು ಬೇರೆಯ ಕಡೆಯಿಂದ ಬಂದು ಜಮೀನು ಕೊಂಡಿಕೊಂಡವರು ಪರಿಹಾರಕ್ಕಾಗಿ ಅರ್ಜಿ ಹಾಕಿ ಅಧಿಕಾರಿಗಳೇ ಮದ್ಯವರ್ತಿಗಳ ಮುಖಾಂತರ ಹಾಕಿಸಿರುತ್ತಾರೆ ಅವರಿಗೂ ಪರಿಹಾರವೂ ಇಲ್ಲ ರೈತಗೆ ಜಮೀನು ಇಲ್ಲ ಮತ್ತು ರೈತರು ರಾಗಿ ಬೆಳೆಯನ್ನು ನಾಟಿಮಾಡಿರುತ್ತಾರೆ ರೈತರ ಗಮನಕ್ಕೆ ತೆಗೆದುಕೊಳ್ಳದೇ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುತ್ತಾರೆ ಇರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ ಇದಕ್ಕೆ ಸರ್ಕಾರಮತ್ತಯ ಸಂಭಂದ ಪಟ್ಟ ಅಧಿಕಾರಿಗಳು ರೈತರ ಜೀವನವನ್ನು ಹಾಳುಮಾಡುತ್ತಿದ್ದಾರೆ.

5. ರೈತರ ಜಮೀನಿನ ಸರ್ವೆ ಕಾರ್ಯವನ್ನು ಮಾಡಲು ರೈತರ ಗಮನಕ್ಕೆ ತಾರದೇ ಆವಾರ್ಡ ನೋಟೀಸ್ ಅಥವಾ 6/1 ನೋಟೀಸ್ ನೀಡದೇ ಕೆ.ಐ.ಎ.ಡಿ.ಬಿ ಯ ಅಧಿಕಾರಿಗಳು ರೈತರಿಗೆ ಪರಿಹಾರವನ್ನು ವಿತರಿಸದೇ ರೈತರನ್ನು ದಾರಿ ತಪ್ಪಿಸಿ ತೊಂದರೆಕೊಡುತ್ತಿದ್ದಾರೆ.

6. ರೈತರಿಗೆ ನೇರವಾಗಿ ಪರಿಹಾರ ವಿತರಿಸದೇ ಮದ್ಯವರ್ತಿಗಳ ಮುಖಾಂತರ ಪರಿಹಾರವನ್ನು ವಿತರಿಸುತ್ತಾರೆ ಒಂದು ಎಕರೆಗೆ 10-15 ಲಕ್ಷಗಳು ಲಂಚ ಬೇಡಿಕೆ ಇಟ್ಟಿದ್ದಾರೆ ಇದ್ದನ್ನು ಕೇಳಿದ ರೈತ ಮುಖಂಡರು ನಾವು ಜಮೀನು ಕಳೆದುಕೊಳ್ಳುವುದಲ್ಲದೇ ನಮ್ಮ ಜಮೀನಿನ ಪರಿಹಾರದ ಹಣವನ್ನು ನಿಮಗೇಕೆ ಕೊಡಬೇಕೆಂದು ಬಾಳಪ್ಪ ಹಂದಿಗುಂದ ರವರ ಕೇಳಿದ್ದಕ್ಕೆ ಮಾನ್ಯ ಮಂತ್ರಿ ಎಂ.ಬಿ ಪಾಟೀಲ್ ರವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಇದರಲ್ಲಿ ನಾನು ಹಣವನ್ನು ಕೊಡಬೇಕು ಎಂದು ನೇರವಾಗಿ ಕೇಳುತ್ತಾರೆ.

7 . ಕೆ.ಐ.ಎ.ಡಿ.ಬಿ ಯ ಅಧಿಕಾರಿಯ

ಬಾಳಪ್ಪ ಹಂದಿಗುಂದ ರವರ

ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ರಲ್ಲಿ ಸರ್ಕಾರಿ ಪಡೆ ಹಂಗಾಮಿ ಸಾಗುವಳಿ

ಮಾಡುತ್ತಿದ್ದ ರೈತರ ಬಳಿ 1 ಎಕರೆಗೆ 25.00,000/- ಲಕ್ಷ ಗಳಂತೆ ಲಂಚಪಡೆದು ಅಕ್ರಮವಾಗಿ

ಪರಿಹಾರ ವಿತರಿಸಿದ್ದಾರೆ ಇದ್ದನ್ನು ಪ್ರಶ್ನಿಸಿ ಸಿಟಿಜನ್ ಪೌಂಡೇಶನ್ ಪಾಲ್ ಲೋಕಾಯುಕ್ತಕ್ಕೆ

ಅಕ್ರಮಗಳಂದರೆ:-

ದೂರು ಸಲ್ಲಿಸಿರುತ್ತಾರೆ ಸರ್ಕಾರಕ್ಕೂ ಇವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ಸಲ್ಲಿಸಿರುತ್ತಾರೆ. ಯಾವುದೇ ಕ್ರಮ ಜರುಗಿಸದೇ ಇವರನ್ನೇ ಮಂತ್ರಿಗಳು ಮುಂದುವರಿಸಿದ್ದಾರೆ ಮತ್ತು ಸರ್ಕಾರಕ್ಕೆ ಸಂಬಂದಪಟ್ಟ ಮಂತ್ರಿಗಳು ಇವರನ್ನೇ ಮುಂದುವರೆಸಿ ಎಂದು ನೋಟ್ ಶೀಟ್ ನೀಡಿರುತ್ತಾರೆ.

• ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಕೇಳಿದರೆ 3ನೇ ಪಾರ್ಟಿ ಧಾಖಲಾತಿ ಕೊಡಲು ಹಾವುದಿಲ್ಲವೆಂದು ಎಂಡೋಸ್ಟೆಂಟ್ ಕೊಟ್ಟಿದ್ದಾರೆ. ದೊಡ್ಡಗೋಲ್ಲಹಳ್ಳಿ ಗ್ರಾಮದ ಸರ್ವೆ ನಂ: 97 ರಲ್ಲಿ 30.00 ಎಕರೆ ಜಮೀನಿಗೆ ಮಾನ್ಯ

ದೇವನಹಳ್ಳಿ ತಹಶೀಲ್ದಾರ್ ಕಡತ ಲಭ್ಯವಿಲ್ಲವೆಂದು ನೈಜತೆ ಧಾಖಲೆ ನೀಡುರುತ್ತಾರೆ. ಆದರೂ ರೈತರ ಬಳಿ ಎಕರೆಗೆ 25,00,000/- ಲಕ್ಷ ಲಂಚ ಪಡೆದು ಪರಿಹಾರ ವಿತರಿಸಿದ್ದಾರೆ. ಹರಳೂರು ಸರ್ವೆ ನಂ: 37 ರಲ್ಲಿ ಡಬಲ್ ಮೊತ್ತ ವನ್ನು ನೀಡಿದ್ದರೆಂದು ದಿನೇಶ್ ಕಲ್ಲಹಳ್ಳಿ ಇ.ಡಿ. ಇಲಾಖೆಗೆ ದೂರು ಸಲ್ಲಿಸಿರುತ್ತಾರೆ.

• ಲಿಂಗನಹಳ್ಳಿ ಗ್ರಾಮದ 28/1 ಭೂಮಿ ನೋಟಿಪಿಕೇಷನ್ ರಲ್ಲಿ 578 ಎಕರೆ ಜಮೀನಿಗೆ ನೋಟೀಸ್ ವಿತರಿಸಿದ್ದು 28/4 ರ ನೋಟವಿಕೇಷನ್ ರಲ್ಲಿ 58 ಎಕರೆಯನ್ನು ಹಣವನ್ನು ಪಡೆದು ಕೈಬಿಟ್ಟಿರುತ್ತಾರೆ ಮತ್ತು ಸದರಿ ಜಮೀನಿಗಳ ಸರ್ವೆ ನಂ: 10/23 ರಲ್ಲಿ 1-34 ಗುಂಟೆ 13 80 4-19 ໐໖. 14 00 0-24 2003 15 8 2-74 0 1602 1-09 ០៧ 60/1 0 0.35 203 69/24 50 0. 2000. 70/14 0 3.10 70013

70/2 50 1-00 25 91/4 50 0-27 2008 92/1 d 1-38 20, 306 00 2-07 ಗುಂಟೆ, 207 ರಲ್ಲಿ 2-8 ಗುಂಟೆ 308 ರಲ್ಲಿ 3-20 ಗುಂಟೆ ಕೈಬಿಟ್ಟಿರುತ್ತಾರೆ. ಈ ಸರ್ವೆ ನಂಬರುಗಳು ಹೊರಗಿನಿಂದ ಬಂದು ಖರೀದಿಸಿದ ಜಮೀನು ಮತ್ತು ರಿಯಲೆಸ್ಟೇಟ್ ಮಾಧ್ಯಮ ರಿಯಲ್ ಎಸ್ಟೇಟ್ ದಂದೆಯ ಉಳಿಕೆ ಜಮೀನಿಗೆ ದುಪ್ಪಟ್ಟು ಹಣ ಕೊಡುತ್ತಾರೆಂದು ಕೈಬಿಡಿಸಿಕೊಂಡುತ್ತಾರೆ.

ಇಷ್ಟೇಲ್ಲಾ ಅಕ್ರಮಗಳಿಂದ್ದರೂ ಕೈಗಾರಿಕಾ ಮಂತ್ರಿಗಳಿಗೆ ಅವರನ್ನು ಮುಂದುವರೆಸಿದ್ದಾರೆ ಇವರಿಂದ ರೈತರುಗಳಿಗೂ ಸರ್ಕಾರಕ್ಕೂ ಮೋಸವಾಗಿದೆ ಭ್ರಷ್ಟ ಅಧಿಕಾರಿಯನ್ನು ವಜಾಗೋಳಿಸಿ ನಿಷ್ಠಾವಂತ ಅಧಿಕಾರಿಯನ್ನು ನೇಮಿಸಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇವೆ. ಇಲ್ಲವಾದರೇ ನಾವುಗಳು. ಜಮೀನಿಗಳನ್ನು ಕೊಡುವುದಿಲ್ಲ ಹೋರಾಟವನ್ನು ಮುಂದುವರೆಸುತ್ತೇವೆ.

1/4 ಪರಿಹಾರವನ್ನು ಕೊಡಬೇಕೆಂದು ಸರ್ಕಾರಕ್ಕೆ ಈ ಪ್ರೇಸ್ ಮೀಟ್ ಮೂಲಕ ತಿಳಿಸಲು”ಕೆ.ಐ.ಎ.ಡಿ.ಬಿ ಭೂಸ್ವಾದೀನ ವಿರುದ್ಧ ರೈತಹೋರಾಟ ಸಮಿತಿ” ಕೊನಘಟ್ಟ ಕೋಡಿಹಳ್ಳಿ, ನಾಗದೇನಹಳ್ಳಿ ಹಾಗೂ ಅದಿನಾರಾಯಣ ಹೊಸಹಳ್ಳಿ, ರೈತ ಮುಖಂಡರು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಾರೆ ಎಂದು ರಮೇಶ್.ಕೆ.ಆರ್ ಮತ್ತು ಒಕ್ಕೂಟದ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ತಿಳಿಸಿದರು.

City Today News 9341997936

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾಸಂಸ್ಥೆಗಳ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಸರ್ಕಾರದಿಂದ ಒದಗಿಸಬೇಕು

ನಮ್ಮ ಒಕ್ಕೂಟದ ಮೂಲಕ ತಮ್ಮಲ್ಲಿ ನಿವೇದನೆ ಮಾಡಿಕೊಳ್ಳುವುದೆನೆಂದರೆ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ವಿದ್ಯಾಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳ ಬಹು ವರ್ಷಗಳ

ಈ ಕೆಳಕಂಡ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಸರಕಾರದಿಂದ ಮಂಜೂರಾತಿ ನೀಡಿ ಕ್ರಮವಹಿಸುವ ಕುರಿತು.

1. 1995-96ರ ರಿಂದ 2004-05ರ ವರೆಗೆ ಪ.ಜಾ/ಪ.ಪಂ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ಸಹಾಯಾನುದಾನಕ್ಕೆ ಒಳಪಡಿಸಲು ಸರ್ಕಾರ ಆದೇಶಿಸಬೇಕು.

2. ಪ.ಜಾ./ ಪ.ಪಂ ಆಡಳಿತ ಮಂಡಳಿಗೆ ಮೊದಲು 100 ಕ್ಕೆ 5% ಶೇಕಡಾವಾರದಂತೆ ಎಂ.ಜಿ.ಟಿ. ಅನುದಾನ ಕೊಡುತ್ತಿದ್ದರು ಅದನ್ನು ಅಪರ ಆಯುಕ್ತರ ಹಂತದಲ್ಲೇ ರದ್ದುಗೊಳಿಸಿರುವುದರಿಂದ ಪುನಃ ಆಡಳಿತ ಮಂಡಳಿಗೆ ಎಂ.ಜಿ.ಟಿ. ನೀಡಲು ಸರ್ಕಾರವು ಮಂಜೂರಾತಿಗೆ ಆದೇಶ ನೀಡಬೇಕು.

3. ಸರ್ಕಾರದ ಆದೇಶ ಸಂಖ್ಯೆ:ಇಡಿ267 ໖໖: 2007, 2:12/10/2007 ಹಿಂಪಡೆದು ಖಾಸಗಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಬೇಕು.

4. ಅಕ್ಷರದಾಸೋಹ ಯೋಜನೆ ಅಡಿಯಲ್ಲಿ ಮಧ್ಯಾಹ್ನದ ಬಿಸಿ ಊಟ ತಯ್ಯಾರಿಸುತ್ತಿರುವ ಮುಖ್ಯ ಅಡುಗೆಯವರಿಗೆ ರೂ. 3700/- ಹಾಗೂ ಅಡುಗೆ ಸಹಾಯಕರುಗಳಿಗೆ ರೂ. 3600/- ವೇತನ ಸರ್ಕಾರವು ನೀಡುತ್ತಾ ಬರುತ್ತಿರುವರು ಇದರಿಂದ ಅವರುಗಳ ಕುಟುಂಬ ಆರ್ಥಿಕ ನಿರ್ವಹಣೆಗೆ ಕಡಿಮೆಯಾಗಿದೆ ಆದಕಾರಣ ಮುಖ್ಯ ಅಡುಗೆಯವರಿಗೆ ಹಾಗೂ ಅಡುಗೆ ಸಹಾಯಕರುಗಳಿಗೆ ಕನಿಷ್ಟ ರೂ. 8,000/- ರಿಂದ ರೂ. 10,000/- ವೇತನ ಹೆಚ್ಚಿಸಿ ಆರ್ಥಿಕ ನಿರ್ವಹಣೆ ಸುಧಾಹರಣೆಗೆ ಸಹಕರಿಸುವಂತೆ ಸರ್ಕಾರಕ್ಕೆ ಒತ್ತಾಯ.

5. ಪ.ಜಾ./ಪ.ಪಂ. ವಿದ್ಯಾಸಂಸ್ಥೆಗಳು ನಡೆಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಖಾಸಗಿ ವಸತಿ ನಿಲಯಗಳಿಗೆ ನಿಲಯಾರ್ಥಿಗಳ ಸಹಾಯದಾನ ಒಬ್ಬ ನಿಲಯಾರ್ಥಿಗೆ ರೂ. 1150/-ರಂತೆ ಸರ್ಕಾರ ನಿಗದಿಪಡಿಸಿದ್ದು ಇದನ್ನು ಕನಿಷ್ಟ ರೂ. 2000/- ರಿಂದ ರೂ. 2500/- ವರೆಗೆ ಪ್ರತಿ ನಿಲಯಾರ್ಥಿಗೆ ಹೆಚ್ಚಳ ಮಾಡಬೇಕು ಸರ್ಕಾರದ ವಸತಿ ನಿಲಯಗಳಲ್ಲಿ ಓದುತ್ತಿರುವ ನಿಲಯಾರ್ಥಿಗಳಗೆ ನೀಡುವ ಸೌಲಭ್ಯಗಳನ್ನು ಖಾಸಗಿ ವಸತಿ ನಿಲಯಗಳಲ್ಲಿ ಓದುವ ನಿಯಲಾರ್ಥಿಗಳಿಗೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ.

6. ಪ.ಜಾ./ ಪ.ಪಂ ವಿದ್ಯಾಸಂಸ್ಥೆಗಳು ನಡೆಸುತ್ತಿರುವ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಂಜೂರಾಗುವ ಶಿಷ್ಯವೇತನವನ್ನು ಆಯಾ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಸಂದಾಯ ಮಾಡುವಂತೆ ಸರ್ಕಾರಕ್ಕೆ ಒತ್ತಾಯ.

7. ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಇತ್ತಿಚಿಗೆ ವರ್ಕ್ ಲೋಡ ನೀಡಲಾಗಿದ್ದು ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ತೊಂದರೆಯಾಗುತ್ತಿದೆ 2015ರ ಪೂರ್ವದಲ್ಲಿ ಇರುವಂತಹ ಸುತ್ತೋಲೆಯನ್ನು ಪುನಃ ಜಾರಿಗೊಳಿಸುವಂತೆ ಒತ್ತಾಯವನ್ನು ಒಕ್ಕೂಟದ ಅಧ್ಯಕ್ಷರಾದ ಶಂಕರ್ ಕೊಡ್ಲಾ ಹಾಗೂ ಸಾಧಸ್ಯರಾದ ಸಂಜೀವಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leading corporations suggest capacity building, digital education, and scaling CSR initiatives to enhance STEM education

Bengaluru, October 21, 2024 – Leading corporations Deloitte, Bosch, Merck, Quess Corporation and SEG Automotive among others have highlighted the need for CSR (Corporate Social Responsibility) initiatives to intensify capacity building and scaling-up resources to sustain and improve quality of STEM (Science, Technology, Engineering, and Mathematics) education in schools across India. CSR representatives of these corporations made the suggestions at a Roundtable conference organised by Prayoga that examined the influential role of CSR in effective STEM education. Prayoga is recognized as a Science and Industrial Research Organization by the Department of Scientific and Industrial Research (DSIR), Union Ministry of Science and Technology.



The roundtable delved into the challenges of the current education system, emphasising the importance of transitioning from traditional, theory-heavy teaching methods to interactive, experiential learning approaches. A key objective was to explore the dimensions of capacity building for teachers, especially in under-resourced and rural areas, where the education gap is most pronounced, ensuring that the students actively engage and understand the information they receive, while ensuring the social and emotional well-being of students.

“We have received highly positive feedback from participants,” said Dr. H. S. Nagaraja, Founder and Chief Mentor, Prayoga. “It was inspiring to see CSR stakeholders unite to discuss ways to enhance STEM education across India. One crucial missing element in our education system is research. Integrating research and inquiry-based learning into classrooms is essential to prepare a future-ready workforce. At Prayoga, we are dedicated to advancing this initiative, understanding that reaching our objective requires collective engagement. We are eager to leverage the momentum generated by this event to further our mission of enhancing STEM education in rural schools.”



The event underscored the significance of continuous professional development for educators, highlighting their dual role as knowledge providers and drivers of innovation. Participants stressed the necessity of investing in educational infrastructure, including STEM labs and digital resources, to enhance teaching effectiveness. Such investments, along with sustained teacher training programs, are deemed vital for the growth of STEM initiatives.



“Critical and creative thinking skills are essential in 21st-century education, particularly within STEM fields. Without fostering the ability to question, challenge, and innovate, we risk inadequately preparing students for their future. If students cannot seek, question, or innovate, then perhaps we are not preparing them for anything at all. Today, assessments must go beyond teaching methods and rote learning to assessing these very basic but powerful skills. Enhancing teacher capabilities and capacities is crucial, and corporate social responsibility (CSR) initiatives should significantly contribute to this effort. By implementing experiential learning and other such modern methods of teaching, to bridge the gap that continues to linger between mainstream education and the skills that students need to develop. Scaling up through CSR partnerships allows this model of effectiveness to be replicated in more schools, opening doors to sustainable improvement in STEM education,” noted Dr M Pundaleeka Kamath, Lead – Integrated Community Development Programs – Bosch India Foundation.



“STEM education extends beyond the four walls of a classroom, thriving within a community where students can actively apply their learning. Corporate Social Responsibility (CSR) initiatives play a key role in fostering such a culture by engaging schools, families, and other key stakeholders to provide essential support to students, providing materials that can help sustain this creative flow of knowledge. By collaborating with key stakeholders, CSR can improve the scale and impact of STEM programs. It is also essential to focus on the communication skills of the student as many have great knowledge but cannot present it well.  It is thereby important for the school leadership and supportive households to empower students to advance and effectively utilise their educational experiences,” highlighted Mr. Nagabhushana K, Dy General Manager – HR, CSR, Legal & compliance, SEG Automotive.



The need for creating a supportive ecosystem – where parents, teachers, and students are engaged in the learning process – is essential for fostering a mindset of lifelong learning and innovation. CSR programs were seen as instrumental in bridging the gap between theory and practice by providing schools with the resources and expertise needed to integrate STEM into everyday learning.



Looking ahead, Prayoga plans to strengthen collaborations with corporate partners to build sustainable, scalable solutions that transform STEM education at the grassroots level. These efforts will ensure that students not only receive quality education but are also equipped with the skills and competencies necessary to thrive in an increasingly complex world. Through such initiatives, Prayoga continues to achieve its vision of nurturing scientific curiosity and developing critical thinking, creativity, and collaboration.

City Today News 9341997936