ಸೀಳು ತುಟಿ ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದಾದ ವಿರೂಪಗಳ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಿರುವುದರ ಬಗ್ಗೆ ಪತ್ರಿಕಾಗೋಷ್ಠಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 27/11/2023 ರಿಂದ ದಿನಾಂಕ 07/11/2023 ರವರಗೆ ಆದಿಚುಂಚನಗಿರಿ ಆಸ್ಪತ್ರೆ ಬಿ.ಜಿ.ನಗರದಲ್ಲಿ ಸೀಳು ತುಟಿ ಸೀಳು ಅಂಗುಳ ಹಾಗೂ ಸುಟ್ಟ ಗಾಯಗಳಿಂದಾದ ವಿರೂಪಗಳ ಉಚಿತ ಶಸ್ತ್ರಚಿಕಿತ್ಸಾ ಶಿಬಿರವನ್ನು, ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿ, ಹಾಗೂ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ನಿರ್ಮಲಾನಂದ ನಾಥ ಮಹಾಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ, ಅಮೇರಿಕಾದ ನುರಿತ ತಜ್ಞ ವೈದ್ಯರುಗಳ ತಂಡದಿಂದ ಉಚಿತ ಶಸ್ತ್ರಚಿಕಿತ್ಸೆ ಮಾಡಲಿದ್ದು
ಈ ಶಿಬಿರವನ್ನು ಆದಿಚುಂಚನಗಿರಿ ಆಸ್ಪತ್ರೆ ಮತ್ತು ರೋಟರಿ ಬೆಂಗಳೂರು ಉತ್ತರ 3192, ಇವರುಗಳ ಸಹಯೋಗದೊಂದಿಗೆ ನಡೆಯಲಿದ್ದು, ಸೀಳು ತುಟಿ ಅಂಗುಳ ಮತ್ತು ಸುಟ್ಟಗಾಯಗಳ ನ್ಯೂನತೆ ಇರುವ ನಾಗರೀಕರು ಹೆಚ್ಚು ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಳ್ಳಲು ಆದಿಚುಂಚನಗಿರಿ ಆಸ್ಪತ್ರೆ ಮತ್ತು ರೋಟರಿ ಬೆಂಗಳೂರು ಉತ್ತರ 3192,ಸಾರ್ವಜನಿಕರಲ್ಲಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿನಂತಿಸಿದರು.
Bengaluru November –Kai India, the Indian subsidiary of Japan’s renowned brand KAI, known for its 115-year legacy in crafting premium kitchenware, is excited to announce their new knife print ad campaign featuring Managing Director, Mr. Rajesh U Pandya, with Kabuki mask. This exceptional campaign promises to embrace the essence of Kabuki, a classical form of Japanese theater, creating a visually captivating and culturally rich experience.
Kabuki is a classical form of Japanese theatre, mixing dramatic performance with traditional dance. Kabuki theatre is known for its heavily stylised performances, its glamorous, highly decorated costumes, and for the elaborate kumadori make-up worn by some of its performers.
Mr. Rajesh U Pandya, Managing Director of Kai India, an ardent admirer of Ichikawa Danjuro XIII (Japanese Kabuki actor/producer) shared his thoughts on this innovative campaign, stating “Kabuki represents the essence of precision, artistry, and tradition that we have strived to uphold in every Kai knife. I am thrilled to be a part of this unique campaign that not only highlights our knives but also pays tribute to the captivating world of Kabuki. This is my second campaign for the brand, and I believe it reinforces our commitment to innovation and celebrating the artistry that sets Kai apart.”
With over 3.15 crore knives sold worldwide, Kai India is ready to embark on an exciting journey that not only embodies the spirit of Japanese culture but also underscores the exceptional quality and craftsmanship that defines the brand. Kai India has firmly established itself as a global leader in the kitchenware industry, offering the perfect blend of form and function. The upcoming print campaign promises to be a testament to Kai India’s dedication to excellence and creativity.
Mr. Hitesh Singla, Head of Marketing at Kai India, shared his views for this ground-breaking campaign, saying “At Kai India, we have always been passionate about the intersection of art and craftsmanship. Mr. Pandya, as a Kabuki admirer, offers a fresh perspective, emphasizing that knives are not just tools but works of art, offering top-quality knives and celebrating the cultural heritage.”
Founded in Seki in 1908, KAI group products have cult status in Japan. The brand is known for its high-quality beauty care and personal grooming products integrating practical aesthetics with refined craftsmanship providing well-designed, innovative houseware, and beauty care products that are used widely in day-to-day lives.
Japan-based KAI Group made a foray into the Indian market by setting up a manufacturing facility spanning over 30,000 sq mt in Neemrana, Rajasthan. KAI brings over 800 years of Japanese legacy of forging blades, directly to Indian households with its kitchenware range. KAI Also offers high-precision beauty and personal care products to Indian consumers adding value to their daily life. They are determined to provide products prepared with detailed R&D and superior Japanese technology. With its clear vision and mission, KAI is marching forward towards becoming a household name in India.
ಕಳೆದ 2020- ಹಾಗೂ 2021ರಲ್ಲಿ ಕೋವಿಡ್ ವೇಳೆ ಜನಜೀವನ ಅಸ್ತವ್ಯಸ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೆ. ಈ ವೇಳೆ ಸಮಾಜ ಸೇವೆ ನೆಪದಲ್ಲಿ ಅಗ್ರವಾಲ್ ಸಮಾಜ (ಕರ್ನಾಟಕ (ರಿ))ದ ಮುಖಂಡರು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದು ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿ ಮೋಸ ಮಾಡಿದ್ದಾರೆ. ಅಂದಿನ ಅಗ್ರವಾಲ್ ಸಮಾಜದ ಅಧ್ಯಕ್ಷರಾಗಿದ್ದ ಸಂಜಯ್ ಗರ್ಗ್ ಅವರೇ ಮಾಧ್ಯಮಗಳಲ್ಲಿ ಹೇಳುವಂತೆ 9,15000 ಫುಡ್ ಪ್ಯಾಕೆಟ್ಗಳನ್ನು ಜನರಿಗೆ ಉಚಿತವಾಗಿ ನೀಡಿದ್ದಾರೆ. 11,950 ರೇಷನ್ ಕಿಟ್ ಗಳನ್ನು ನೀಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ಉಚಿತವಾಗಿ ಹಂಚಿದ್ದಾರೆ. 1200 ಲೀಟರ್ ಸ್ಯಾನಿಟೈಸರ್, 35 ಸಾವಿರ ಸೋಪ್ಗಳು, ೨೫ ಇನ್ನಾ ಥರ್ಮೋಮೀಟರ್, 3000 ಪಿಪಿ ಕಿಟ್ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಿದ್ದಾರೆ. ಅಲ್ಲದೆ ಸುಮಾರು 500 ಟನ್ನಷ್ಟು ತರಕಾರಿಗಳನ್ನು ರೈತರಿಂದ ಖರೀದಿಸಿ ಜನರಿಗೆ ಹಂಚಲಾಗಿದೆ. ಇದಕ್ಕಾಗಿ ಸುಮಾರು 78 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ.
ಆದರೆ ವಾಸ್ತವವಾಗಿ ನಡೆದಿರುವುದೆ ಬೇರೆಯಾಗಿದೆ. ಕೋವಿಡ್ ವೇಳೆ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವಾಗುವ ಸಲುವಾಗಿ ಅಗ್ರವಾಲ್ ಸಮಾಜದಿಂದ ನೆರವಿನ ಅಭಿಯಾನ ನಡೆಸಲಾಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಯನ್ನು ಚಂದಾದ ರೂಪದಲ್ಲಿ ಅಂದಿನ ಅಧ್ಯಕ್ಷ ಸಂಜಯ್ ಗರ್ಗ್, ಅಂದಿನ ಖಜಾಂಚಿ ಸತೀಶ್ ಗೋಯೆಲ್ ಹಾಗೂ ಅಂದಿನ ಕಾರ್ಯದರ್ಶಿ ವಿಜಯ್ ಶರಾಫ್ ಪಡೆದು ಲೂಟಿ ಹೊಡೆದಿದ್ದಾರೆ.
ಹಣವನ್ನು ನೆರವಾಗಿ ಕೆಲವರು ಸಮಾಜದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಸಾಕಷ್ಟು ಮಂದಿ ನಗದಿನ ರೂಪದಲ್ಲಿ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇವರೇ ಮಾಧ್ಯಮಗಳಲ್ಲಿ ಹೇಳಿರುವಂತೆ ಇವರು ಜನರಿಗೆ ಉಚಿತವಾಗಿ ನೀಡಿರುವ ಈ ಮೇಲಿನ ವಸ್ತುಗಳಿಗೆ ಕನಿಷ್ಠಾತಿ ಕನಿಷ್ಟ ಬೆಲೆ ನಿಗದಿ ಪಡಿಸಿದರೂ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ.
ಆದರೆ ಸಮಾಜದವರು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ಕೇವಲ 78 ಲಕ್ಷ ಖರ್ಚು ಮಾಡಿರುವುದಾಗಿ. ತೋರಿಸಿಕೊಂಡಿದ್ದಾರೆ. ಹಾಗಾದರೆ ಇವರ ಬ್ಯಾಂಕ್ ಖಾತೆಗೆ ಬಂದಿದ್ದ ಹಣವೆಷ್ಟು? ಈ ಮೇಲ್ಕಂಡ ವಸ್ತುಗಳನ್ನು ಯಾವ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪಡೆದುಕೊಂಡರು? ಅದರ ಬಿಲ್ಗಳು ಎಲ್ಲಿವೆ? ಅದನ್ನು ಯಾಕೆ ಲೆಕ್ಕಪತ್ರದಲ್ಲಿ ತೋರಿಸಿಲ್ಲ? ಇವರು ಸುಳ್ಳು ಲೆಕ್ಕ ತೋರಿಸಿರುವುದು ಯಾಕೆ? ಪ್ರಶ್ನೆಯಾಗಿಯೇ ಉಳಿದುಕೊಂಡಿವೆ.
ನಂತರದ ದಿನಗಳಲ್ಲಿ ಸಂಜಯ್ ಗರ್ಗ್ನಿಂದ ಅಧಿಕಾರ ವಹಿಸಿಕೊಂಡ ಮಹಾವೀರ್ ಗುಪ್ತಾರವರು ಸಹ . ಇದರ ಬಗ್ಗೆ ಗಮನಹರಿಸದೆ ಹಳೆ ಲೆಕ್ಕವನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಆ ಮೂಲಕ ಕೋಟ್ಯಾಂತರ ರೂಪಾಯಿ ವಂಚನೆಗೆ ಸಹಕಾರ ನೀಡಿದ್ದಾರೆ ಎಂದು ಆತ್ಮಾರಾಮ್ ಮತ್ತು ಪ್ರಶಾಂತ್ ಗೋಯೆಂಕಾ ರವರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
ದೀಕ್ಷಾ ಗಿನ್ನೀಸ್ ಗಿರೀಶ್ ಪದವಿಪೂರ್ವ ಕಾಲೇಜಿನ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಕ್ರೀಡಾ ಕೂಟದ ಪದಕಗಳ ವಿಜೇತೆ
ಇತ್ತೀಚೆಗೆ ಹಾಸನ ಜಿಲ್ಲೆಯ ಹಾಸನಾಂಬ ಒಳಾಂಗಣ ಕ್ರೀಡಾಕೂಟದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಕ್ರೀಡಾ ಕೂಟದಲ್ಲಿ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದೀಕ್ಷಾ ಗಿನ್ನೀಸ್ ಗಿರೀಶ್ ರವರು ಭಾಗವಹಿಸಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ನಲ್ಲಿರುವ 4 ವಿಭಾಗಗಳಲ್ಲಿ ಭಾಗವಹಿಸಿ 4ರಲ್ಲೂ ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ, ಟೇಬಲ್ ವೋಲ್ಟ್ – ಪ್ರಥಮ, ಅನ್ಇವನ್ ಬಾರ್ ಪ್ರಥಮ, ಬ್ಯಾಲೆನ್ಸಿಂಗ್ ಬೀಮ್ ಪ್ರಥಮ ಮತ್ತು ಪ್ಲೋರ್ ಎಕ್ಸಸೈಸ್- ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಗ್ರಾಹಿಣಿಯಗಿದ್ದಾರೆ. ಹಾಗೂ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.
ಇವರು ಚಂದ್ರಶೇಖರ್ ಜಿಮ್ನಾಸ್ಟಿಕ್ ಅಕಾಡೆಮಿಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ನಿವೃತ್ತ ತರಬೇತುದಾರರಾದಂತಹ ಚಂದ್ರಶೇಖರ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಎಂ. ಗಿರೀಶ್ ಕುಮಾರ್ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಚಿತ್ರರಂಗದಲ್ಲಿ ಹೊಸಬರ ತುಂತುರು ಮಳೆ ಚಿತ್ರದ ಸ್ಕ್ರಿಪ್ಟ್ ಪೂಜೆಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್ ಬೆಂಗಳೂರು 560056 ಇಲ್ಲಿ ನೆರವೇರಿತು.
ಇದು ಚೈತ್ರದ ಪ್ರೇಮಾಂಜಲಿ ಚಿತ್ರ ಖ್ಯಾತಿಯ ರಘುವೀರ್ ಶಿಷ್ಯ ಹ್ಯಾಟ್ರಿಕ್ ಸೂರ್ಯ ಪಿ.ಎನ್ ಇವರ ಮೊದಲ ನಿರ್ದೇಶನದ ಚಿತ್ರ.
ಬಿ ಎಸ್ ವಿ ಪ್ರೊಡಕ್ಷನ್ಸ್ ರವರ ಪ್ರಥಮ ಕೊಡುಗೆ ತುಂತುರು ಮಳೆ
ಚಿತ್ರೋದ್ಯಮದಲ್ಲಿ ಹಲವು ವರ್ಷಗಳು ವಿವಿಧ ವಿಭಾಗದಲ್ಲಿ ದುಡಿದ ಅನುಭವ ಇರುವ ಸೂರ್ಯ ರವರ ಮೊದಲ ಪ್ರಯತ್ನಕ್ಕೆ ಎಸ್. ಭಾಸ್ಕರನ್ (ಐ ಟಿ ಸಿ ಉದ್ಯೋಗಿ ) ಇವರು ಬಂಡವಾಳ ಹೂಡುತ್ತಿದ್ದಾರೆ.
ಸಿನೆಮಾ ಬಗ್ಗೆ ಅಪಾರ ಒಲವು ಉಳ್ಳ ಇವರು ಬಹಳ ವರ್ಷಗಳಿಂದ ಕನ್ನಡದಲ್ಲಿ ಚಿತ್ರ ನಿರ್ಮಿಸುವ ಕನಸು ಹೊತ್ತವರು.
ಹಲವರು ಚಿತ್ರ ನಿರ್ದೇಶನ ಮಾಡಿ ಕೊಡುತ್ತೇವೆಂದು ಬಂದವರು ಇವರಿಂದ ಹಣ ಕಿತ್ತಿದ್ದು ಬಿಟ್ಟರೆ ಚಿತ್ರ ನಿರ್ದೇಶನ ಮಾಡಲಿಲ್ಲಾ
ಫೈನಾನ್ಸಿಯರ್ ಪ್ರಭಾಕರ್ ಮೂಲಕ ಸೂರ್ಯ ರವರ ಬಗ್ಗೆ ಭಾಸ್ಕರನ್ ಗೆ ತಿಳಿದು ಚಿತ್ರ ನಿರ್ಮಿಸುವ ಯೋಜನೆ ಶುರುವಾಗಿ ಅದರ ಫಲವಾಗಿ ತುಂತುರು ಮಳೆ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜಾ ಕಾರ್ಯ ನೆರವೇರಿತು
ಸ್ಕ್ರಿಪ್ಟ್ ಪೂಜೆಗೆ ಕನ್ನಡ ಚಿತ್ರೋದ್ಯಮದ ಪ್ರಖ್ಯಾತ ಛಾಯಾಗ್ರಾಹಕ ಎಂ. ಆರ್. ಸೀನು . ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಆಗಮಿಸಿ ನಿರ್ಮಾಪಕ ನಿರ್ದೇಶಕರ ಮೊದಲ ಪ್ರಯತ್ನಕ್ಕೆ ಶುಭಕೋರಿದರು.
ಕಥೆ ಬಗ್ಗೆ ಸೂರ್ಯ ಹೇಳೋದೇನಂದರೆ, ಇದೊಂದು ಮಹಿಳಾ ಸಾಹಸ ಪ್ರಧಾನ ಚಿತ್ರ
ಹಳೆ ಮತ್ತು ಹೊಸ ತಲೆಮಾರಿನ ಮನುಷ್ಯ ಸಂಬಂಧಗಳ ಪ್ರೀತಿ ಪ್ರಣಯ ಕುಟುಂಬ ವ್ಯವಸ್ಥೆಯ ಮೌಲ್ಯಗಳ ಬಗ್ಗೆ ಕಥೆ ಹೇಳುವಂತಹ ವಿಭಿನ್ನ ಪ್ರಯತ್ನ ಅಂತಾರೆ .
ಐದು ವಿಭಿನ್ನ ಹಾಡುಗಳು ನಾಲ್ಕು ವಿಶೇಷ ರೀತಿಯ ಸಾಹಸಗಳು ಕಥೆಯೊಳಗೆ ಮಿಳಿತವಾಗಿದೆ
ಚಿತ್ರೋದ್ಯಮದ ಪ್ರಮುಖ ಕಲಾವಿದರೊಂದಿಗೆ ಕೆಲವು ಹೊಸ ನಟ ನಟಿಯರ ಅಭಿನಯ ಚಿತ್ರದಲ್ಲಿರಲಿದೆ
ರಾಜಪಥ ಚಿತ್ರದ ನಟ/ ನಿರ್ಮಾಪಕ ಸಂತೋಷ್ ಹೆಚ್ ರಾಯ್ಕರ್ ರವರು ಬರವಣಿಗೆ ಮತ್ತು ಚಿತ್ರದ ಸಹ ನಿರ್ದೇಶಕರಾಗಿ ಸೂರ್ಯ ರವರ ಜೊತೆಯಾಗಿದ್ದಾರೆ
ತಂತ್ರಜ್ಞರ ಮತ್ತು ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ, ಸಧ್ಯಕ್ಕೆ ಹಿರಿಯ ನಟಿ ರಾಧಾ ರಾಮಚಂದ್ರ ನಿರ್ಮಾಪಕ ಭಾಸ್ಕರನ್ ಅವರ ಮಗ ಮಾಸ್ಟರ್; ಸಚಿನ್ ದೀಪಕ ಆಯ್ಕೆ ಆಗಿದ್ದಾರೆ.
ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಎಂ ಆರ್ ಸೀನು. (ಜೋಗಿ ಕರಿಯ ಸತ್ಯ ಇನ್ ಲವ್) ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸಾಹಿತ್ಯ ವಸಂತ ಕುಮಾರ್ (ಮಧುಗಿರಿ). ಪಿ ಆರ್ ಒ ನಾಗೇಂದ್ರ.
ಅಂದುಕೊಂಡಂತೆ ಆದರೆ 2024 ರ ಸಂಕ್ರಾಂತಿ ಸಮಯದಲ್ಲಿ ಕೊಡಗು ಸಕಲೇಶಪುರ ಚಿಕ್ಕಮಗಳೂರು ಗೋಕರ್ಣ ಕಾರವಾರ ಬೆಂಗಳೂರು ಇನ್ನು ಮುಂತಾದಕಡೆ ಚಿತ್ರದ ಚಿತ್ರೀಕರಣ ಮಾಡುವ ಯೋಚನೆ ತುಂತುರು ಮಳೆ ಚಿತ್ರ ತಂಡದ್ದು.
ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸೂರ್ಯ ಅವರದು
ಹಣ ನೀಡಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಪ್ರೇಕ್ಷಕ ಮಹಾಪ್ರಭುಗಳ ಮನಸೂರೆ ಗೊಳಿಸುವ ಭರವಸೆ ನೀಡುತ್ತಾರೆ ಯುವ ನಿರ್ದೇಶಕ ಹ್ಯಾಟ್ರಿಕ್ ಸೂರ್ಯ ಪಿ.ಎನ್,
ನಿರ್ದೇಶಕ ಮತ್ತು ನಿರ್ಮಾಪಕರಿಗೆ ಶುಭ ಕೋರುತ್ತಾ ಈ ಲೇಖನ ಮುಗಿಸುವಷ್ಟರಲ್ಲಿ ಶುರುವಾಗಿತ್ತು
You must be logged in to post a comment.